ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವಲ್ಲಿ ನಡೆದ ರಸ್ತೆ ತಡೆ ಕಾರ್ಯಕ್ರಮದಲ್ಲಿ ಮುಖಂಡರಾದ ವೀರಭಧ್ರಸ್ವಾಮಿ, ಬೈರಾರೆಡ್ಡಿ, ಶ್ರೀರಾಮರೆಡ್ಡಿ, ನವೀನ್ ಕುಮಾರ್, ಜಂಜಪ್ಪ, ಸೈಯದ್ ಫಾರೂಕ್, ರಮೇಶ್, ದೇವರಾಜ್, ವೀರಪ್ಪರೆಡ್ಡಿ, ನಾಗರಾಜ್ ಶ್ರೀಧರ್, ಶಶಿಧರ್ ರೆಡ್ಡಿ, ಅಸ್ಲಾಂ, ನಾರಾಯಣಸ್ವಾಮಿ ಇದ್ದರು.