ದಂಪತಿಯ ಮೊದಲು ಮಗು ಗಂಡು. ರಘುಪತಿ ಚಾಲಕರಾಗಿದ್ದಾರೆ. ಬಾಣಂತನಕ್ಕಾಗಿ ತವರು ಮನೆಗೆ ಹೋಗಿದ್ದ ಹರ್ಷಿಣಿ ಅವರು ಮಗುವಿನೊಂದಿಗೆ ಸೋಮವಾರವಷ್ಟೇ ಪತಿಯ ಮನೆಗೆ ಹಿಂದಿರುಗಿದ್ದರು. ಮಗುವಿನ ಸಾವಿನ ಸಂಬಂಧ ಪೋಷಕರು ಗೊಂದಲದ ಹೇಳಿಕೆ ನೀಡುತ್ತಿದ್ದು, ಅವರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.