ಜಿಲ್ಲಾಡಳಿತದಿಂದ ಪ್ರಥಮ ಹಂತದ ಪರಿಹಾರವಾಗಿ ತಲಾ ₹25 ಸಾವಿರದ ಚೆಕ್ ನೀಡಲಾಯಿತು.ಬಾಲಕ ಮತ್ತು ಪೋಷಕರಿಂದ ಅಧಿಕಾರಿಗಳು ಘಟನೆಯ ಬಗ್ಗೆ ಮಾಹಿತಿ ಪಡೆದರು. ‘ಚಿಂತಾಮಣಿಯ ಎಎಸ್ಪಿ ಕುಶಾಲ್ ಚೌಕ್ಸೆ ತನಿಖಾಧಿಕಾರಿಯಾಗಿದ್ದು, ಉಳಿದ ಆರೋಪಿಗಳನ್ನು ಶೀಘ್ರ ಬಂಧಿಸ ಲಾಗುವುದು. ಕುಟುಂಬಕ್ಕೆ ತೊಂದರೆಯಾಗದಂತೆ ರಕ್ಷಣೆ ನೀಡಲಾಗಿದೆ’ ಎಂದು ಎಸ್ಪಿ ಡಿ.ಎಲ್ ನಾಗೇಶ್ ಹೇಳಿದರು.