ಸರ್ಕಾರದ ಪರವಾಗಿ ತಹಶೀಲ್ದಾರ್ ಕೆ.ಎನ್. ರಾಜಶೇಖರ್ ಮತ್ತು ವೇಗಮೊಡಗು ಶಂಕರ್ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು. ಬೆಂಗಳೂರು ಯಶವಂತಪುರ ಗಾಯತ್ರಿ ದೇವಾಲಯದ ಚಿದಂಬರ ದೀಕ್ಷಿತ್ ಸ್ವಾಮೀಜಿ ನೇತೃತ್ವವಹಿಸಿದ್ದರು. ಪರ್ಯಟೋತ್ಸವ, ವಸಂತೋತ್ಸವ, ನಟರಾಜೋತ್ಸವ, ಶಯನೋತ್ಸವ, ದ್ವಾದಶಿ ಮಂಗಳಾರತಿ, ವೃಷಭ ವಾಹನೋತ್ಸವ, ಗ್ರಾಮೋತ್ಸವ ಕಾರ್ಯಕ್ರಮ ನಡೆಯಿತು.