ನಾವು ಅನುಭವಿಸಿದ ಸಮಸ್ಯೆ ಬೇರೆಯವರು ಎದುರಿಸಬಾರದು ಎನ್ನುವ ಕಾರಣಕ್ಕೆ ಸಮಾಜದ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಲಾಗುತ್ತಿದೆ. ಎಲ್ಲ ಮಕ್ಕಳಲ್ಲಿಯೂ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಕೆಲಸವಾಗಬೇಕು
ಬಿ.ಎಸ್. ಮದಕಟ್ಟಿ, ಕೆಎಂಸಿ ನಿವೃತ್ತ ನಿರ್ದೇಶಕ
<p class="quote">ನಮ್ಮ ಸಮಾಜದ ಜನ ಸಮಾಜಮುಖಿ ಚಟುವಟಿಕೆಗಳನ್ನು ಮಾಡಬೇಕು. ಸಾಮಾಜಿಕ ಸೇವೆ ಜವಾಬ್ದಾರಿ ಎನ್ನುವುದನ್ನು ಅರಿತುಕೊಂಡರೆ ಸಮಾಜಮುಖಿಯಾಗಿ ಬದುಕಲು ಸಾಧ್ಯ</p> <p>ಸುಶೀಲ್ ಕುಮಾರ್,<span class="Designate"> ಮೋಚಿ ಸಮುದಾಯದ ಮುಖಂಡ</span></p>