ಗಂಗಾಮತ ಸಮಾಜದ ಕಾರಟಗಿ ತಾಲ್ಲೂಕು ಅಧ್ಯಕ್ಷ ವೈ.ಯಂಕೋಬಣ್ಣ, ಗ್ರಾಮ ಘಟಕದ ಅಧ್ಯಕ್ಷ ವಾನಭದ್ರಪ್ಪ ವಾಲೀಕಾರ ಪ್ರಮುಖರಾದ ಶಿವರಾಮಪ್ಪ ಬಾಗೋಡಿ, ಶರಣಪ್ಪ ರಾಮಸಾಗರ, ಭೈರಿ ದೊಡ್ಡಬಸಪ್ಪ, ಈರಪ್ಪ ಅಗಸಿಮುಂದಲ, ಕೊಮಾರೆಪ್ಪ ಬಾವಿಕಟ್ಟಿ, ಸಣ್ಣ ಅಯ್ಯಪ್ಪ ಗೂಳಿ, ಫಕೀರಪ್ಪ ಕೊಂಡಿ, ರಾಮಣ್ಣ ದಮ್ಮೂರು, ಸುರೇಶ ಗಂಗಲ್, ವಿರುಪಣ್ಣ ಗೋಮರ್ಶಿ, ಗಣೇಶ್ ವಾಲೀಕಾರ, ರವಿ ಮುಸ್ಟೂರು, ಶಿವಪುತ್ರಪ್ಪ, ಜಗದೀಶ ಕೊಂಡಿ, ನಿರುಪಾದಿ, ಮಲ್ಲಿಕಾರ್ಜುನ, ರಾಕೇಶ ಹೊಸಳ್ಳಿ, ಹನುಮೇಶಪ್ಪ ಕುಂಟೋಜಿ, ಕನಕಪ್ಪ ಸೊಂಡೆ, ಚಂದ್ರಪ್ಪ, ಮರಿಯಪ್ಪ ಡಾಣಿ, ಮಹಾದೇವಪ್ಪ ಮೋಟಿ, ಸಿದ್ದು ಪುಟಗಿ ಇದ್ದರು.