ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಕ್ಕು ಕಾಣುತ್ತಿಲ್ಲ

Last Updated 5 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬಿಜೆಪಿಯವರು ಹೇಳುತ್ತಾರೆ:
ಮುಖ್ಯಮಂತ್ರಿಯಾಗಲು ಸಿದ್ದು ನಾಲಾಯಕ್ಕು!
ಸಿದ್ದರಾಮಯ್ಯ ಹೇಳುತ್ತಾರೆ:
ಪ್ರಧಾನಿಯಾಗಲು ಮೋದಿ ನಾಲಾಯಕ್ಕು!
ಈ ‘ನಾಲಾಯಕ್ಕು’ಗಳ ನಡುವೆ
ಲಾಯಕ್ಕುಗಳಿಗಿಲ್ಲ ಸಿದ್ದು-ಮೋದಿಗಳ ಲಕ್ಕು!
ಇಂಥವರಿಗೆ ಅಧಿಕಾರ ಕೊಟ್ಟು
ಶ್ರೀಸಾಮಾನ್ಯನಿಗೆ ಕಾಣುತ್ತಿಲ್ಲ ದಿಕ್ಕು!

–ಎನ್.ನರಹರಿ, ಬೆಂಗಳೂರು

ಮಿತಿ ಮೀರದಿರಲಿ...
ಜನತಂತ್ರದ ಹಬ್ಬದಲ್ಲಿ ಮತದಾರರೇ ಕೇಂದ್ರಬಿಂದು. ರಾಜಕೀಯ ನಾಯಕರ ಮಾತುಗಳು, ವಿಚಾರಗಳು ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ಚಿಂತನ ಮಂಥನವಾಗಿರಬೇಕೇ ಹೊರತು, ಅವುಗಳಿಂದಲೇ ಅವರು ಕುಖ್ಯಾತಿ ಗಳಿಸುವಂತಾಗಬಾರದು.

–ನಿಂಗಪ್ಪಾ ಹುಬ್ಬಳ್ಳಿ, ಹುಕ್ಕೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT