ಸಮಾಜದ ವಕೀಲರನ್ನು ಪರಸ್ಪರ ಪರಿಚಯ ಮಾಡಿಕೊಳ್ಳಲು ಭವಿಷವ್ಯದಲ್ಲಿ ನೆರವು ಪಡೆದುಕೊಳ್ಳಲು ಇಂಥ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ಕಾನೂನಿಗೆ ಸಂಬಂಧಿಸಿದ ವಿಷಯ ತಿಳಿದುಕೊಳ್ಳಲು ನೆರವಾಗುತ್ತದೆ.
ಡಿ. ಗುರುರಾಜ ಆವೋಪಾಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ
ಇದೇ ರೀತಿ ಪ್ರತಿವರ್ಷವೂ ಕಾರ್ಯಕ್ರಮಗಳನ್ನು ಮಾಡಬೇಕಿದೆ. ಸಮಾಜದ ಎಲ್ಲ ಸಮಾರಂಭಗಳಿಗೆ ಕೊಪ್ಪಳ ವೇದಿಕೆ ಒದಗಿಸಲು ಬದ್ಧವಾಗಿದೆ.
ರಾಘವೇಂದ್ರ ಪಾನಘಂಟಿ ಆರ್ಯವೈಶ್ಯ ಅಧಿಕಾರಿಗಳ ವೃತ್ತಿನಿರತರ ಸಂಘದ ಅಧ್ಯಕ್ಷ