ಶುಕಮುನಿ ತಾತ ನಂಬಿದವರನ್ನು ಎಂದಿಗೂ ಕೈಬಿಡದೆ ಇಷ್ಟಾರ್ಥ ಈಡೇರಿಸುತ್ತ ಬಂದಿದ್ದಾರೆ. ಪಲ್ಲಕ್ಕಿ ಸಪ್ತಭಜನೆ ದಾಸೋಹ ಪರಂಪರೆ ಇಲ್ಲಿಯ ಮತ್ತೊಂದು ವಿಶೇಷ
ಶಂಕರ ಪತ್ತಾರ ಛಾಯಾಚಿತ್ರ ಕಲಾವಿದ.
ಶುಕಮುನಿ ತಾತನ ಜಾತ್ರೆಯಲ್ಲಿ ಎಲ್ಲ ಜನರ ಒಳಗೊಳ್ಳುವಿಕೆ ಇರುವುದು ಮಾದರಿಯಾಗಿದೆ. ಕರ್ನಾಟಕದಲ್ಲಷ್ಟೇ ಅಲ್ಲ ಇತರೆ ರಾಜ್ಯಗಳಲ್ಲಿಯೂ ಭಕ್ತರು ಇರುವುದು ವಿಶೇಷ
ದೊಡ್ಡನಗೌಡ ಪಾಟೀಲ ವಿಧಾನಸಭೆ ಪ್ರತಿಪಕ್ಷದ ಮುಖ್ಯಸಚೇತಕ
ಅವಧೂತ ಶುಕಮುನಿಸ್ವಾಮಿ ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ ಜಾತ್ರೆಗೆ ವಿಶೇಷ ಮಹತ್ವವಿದೆ. ಎಲ್ಲ ಸಮುದಾಯಗಳ ಜನರೂ ಇದರಲ್ಲಿ ಪಾಲ್ಗೊಳ್ಳುವುದರಿಂದ ಜಾತ್ರೆ ಜಾತ್ಯತೀತ ಪರಂಪರೆಯನ್ನು ಪೋಷಿಸಿಕೊಂಡು ಬಂದಿದೆ