ಹಾಲು ಒಕ್ಕೂಟದ ಉಪಾಧ್ಯಕ್ಷ ಶಿವಪ್ಪ ವಾದಿ, ನಿರ್ದೇಶಕಿ ಕವಿತಾ ಪ್ರವೀಣ ಗುಳಗಣ್ಣವರ, ಕ್ಷೇತ್ರ ಸಹಾಯಕರಾದ ಗವಿಸಿದ್ದಪ್ಪ, ರತ್ನಮ್ಮ, ಪಶು ವೈದ್ಯಾಧಿಕಾರಿ ಡಾ.ಪ್ರವೀಣ, ಸಮಾಲೋಚಕ ಸತ್ಯನಾರಾಯಣ ಅಂಗಡಿ, ಸೋಮಶೇಖರ ಗುರಿಕಾರ, ಕಳಕಯ್ಯ ಧೂಪದ, ವಿಸ್ತರಣೆ ಅಧಿಕಾರಿ ಬಸವರಾಜ ಯರದೊಡ್ಡಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಚನ್ನಪ್ಪ ಮೇಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ದ್ಯಾಮಣ್ಣ, ಅಭಿವೃದ್ಧಿ ಅಧಿಕಾರಿ ಶಿವಪುತ್ರಪ್ಪ ಬರಿದೆಲಿ, ಸದಸ್ಯರಾದ ರಾಯಪ್ಪ ಪೂಜಾರ, ಮಂಜುನಾಥ ಗುಳಗುಳಿ, ಈರಪ್ಪ ಮಕಾಶಿ, ಪ್ರಮುಖರಾದ ಪರಶುರಾಮಸಿಂಗ್ ಪೂಜಾರ, ಶರಣಪ್ಪ ಹಾದಿಮನಿ, ದೊಡ್ಡಪ್ಪ ಪೂಜಾರ, ಬಸವರಾಜ ದಳಪತಿ, ಧೀರೇಂದ್ರರಾವ ಮುಜಮದಾರ, ಕನಕಪ್ಪ ಅಗಸಿಮುಂದಿನ, ಗೋವಿಂದಪ್ಪ ಹಾವರಗಿ, ಹನಮಪ್ಪ ಬಂಡಿಹಾಳ, ಮಂಜುನಾಥ ಕರಿಭೀಮಪ್ಪನವರ, ರಾಮಣ್ಣ ಬಂಡಿಹಾಳ, ಮಹಾದೇವಪ್ಪ ಪೂಜಾರ, ಚನ್ನಪ್ಪ ಹುಣಸಿಹಾಳ, ನಿಂಗಪ್ಪ ಬೇನಾಳ ಹಾಗೂ ಭೀಮನಗೌಡ ಇದ್ದರು.