ಆರೋಪಿಗಳು ಬೂನಕೊಪ್ಪ ಸೀಮಾದಲ್ಲಿರುವ ಹಗೇದಾಳ ಗ್ರಾಮದ ರೈತ ಚಿದಾನಂದಪ್ಪ ಕಮ್ಮಾರ ಅವರ ಜಮೀನಿನಲ್ಲಿರುವ ದನದ ಸೆಡ್ಡಿನಲ್ಲಿದ್ದ 2 ಎತ್ತು, 2 ಆಕಳನ್ನು 2020ರಲ್ಲಿ ರಾತ್ರಿ ವೇಳೆ ಕಳ್ಳತನ ಮಾಡಿಕೊಂಡು ಹೋಗಿ ದಾವಣಗೆರೆಯಲ್ಲಿ ಅಪರಿಚಿತ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದರು. ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ರೈತ ಪ್ರಕರಣ ದಾಖಲಿಸಿದ್ದರು.