ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಉಪಾಧ್ಯಕ್ಷ ಅಂದಪ್ಪ ಹುರುಳಿ, ಇಟಗಿ ಹೋಬಳಿ ಕೇಂದ್ರ ಹೋರಾಟ ಸಮಿತಿ ಅಧ್ಯಕ್ಷ ಬಸನಗೌಡ್ರ ಪೊಲೀಸ್ ಪಾಟೀಲ, ಪ್ರಧಾನ ಕಾರ್ಯದರ್ಶಿ ವಜೀರ್ ಸಾಬ್ ತಳಕಲ್ಲ, ಗೌರವಾಧ್ಯಕ್ಷ ಶಿವಪ್ಪ ಗುಳಗಣ್ಣವರ್, ಮಹಾದೇವಪ್ಪ ಹಳ್ಯಾಳ, ಉಮೇಶ ವೀರಾಪುರ, ಮರ್ತುಜಸಾಬ್ ತಳಕಲ್ಲ, ವೀರಣ್ಣ ಸಜ್ಜನ್, ಗವಿಸಿದ್ದಪ್ಪ ಗುಳಗಣ್ಣವರ್, ಗವಿಸಿದ್ದಪ್ಪ ಮುದ್ದಾಬಳ್ಳಿ, ರಾಮು ಕೌದಿ ಹಾಗೂ ಕಳಕಪ್ಪ ಕ್ಯಾದಗುಂಪಿ ಭಾಗವಹಿಸಿದ್ದರು.