ಈದ್ ಉಲ್ ಫಿತ್ರ್ ಪ್ರಯುಕ್ತ ಇಲ್ಲಿನ ವಲಿಸಾಹೇಬ್ ದರ್ಗಾದ ಆವರಣದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಮಾತನಾಡಿ,‘ಮುಸ್ಲಿಂ ಸಮುದಾಯದವರಿಗೆ ಅನೇಕ ಪವಿತ್ರ ಹಬ್ಬಗಳಿವೆ. ಬಸವ ಜಯಂತಿ, ಈದ್ ಒಂದೇ ದಿನ ಬಂದಿದೆ. ಎರಡೂ ಹಬ್ಬಗಳು ಶಾಂತಿ, ಸೌಹಾರ್ದತೆಯಿಂದ ನಡೆದಿರುವುದು ಸಾಮರಸ್ಯದ ಪ್ರತೀಕ’ ಎಂದರು.