ಪದಾಧಿಕಾರಿಗಳು: ಹನುಮಂತಪ್ಪ ಕುರಿ (ಅಧ್ಯಕ್ಷ), ಬೀರಪ್ಪ ಅಂಡಗಿ (ಗೌರವಾಧ್ಯಕ್ಷ), ಬಾಲನಾಗಮ್ಮ.ಡಿ. (ಪ್ರಧಾನ ಕಾರ್ಯದರ್ಶಿ), ಶರಣಪ್ಪ ರಡ್ಡೇರ್ (ಖಜಾಂಚಿ), ಉದಯಕುಮಾರ್ (ಜಂಟಿ ಕಾರ್ಯದರ್ಶಿ), ಸುರೇಶ ಕಂಬಳಿ (ಪತ್ರಿಕಾ ಕಾರ್ಯದರ್ಶಿ), ಮಂಜುನಾಥ ಪೂಜಾರ್ (ಸಂಚಾಲಕರು), ಅಣ್ಣಪ್ಪ ಹಳ್ಳಿ (ಸಂಘಟನಾ ಕಾರ್ಯದರ್ಶಿ), ಭಾರತಿ ಹವಳೆ, ಪೂರ್ಣಿಮಾ ಪಟ್ಟಣಶೆಟ್ಟಿ, ಫರೀದಾ ಬೇಗಂ, ಮಲ್ಲಪ್ಪ ಜಿ., ರಮೇಶ ಬುಡ್ಡನಗೌಡರ, ಕೆ.ಎಂ.ಅಲಿ (ನಿರ್ದೇಶಕರು) ಇದ್ದರು.