ನಾಲ್ಕು ದಿನಗಳ ಹಿಂದೆಯೇ ರೈತ ಹನಮಂತಪ್ಪ ತಮ್ಮ ವೆಚ್ಚದಲ್ಲಿಯೇ ಕಬ್ಬು ಕಟಾವ್ ಮಾಡಿಸಿದ್ದರು. ನಂತರ ಶನಿವಾರ ಬೆಳಿಗ್ಗೆ ಕಾರ್ಖಾನೆಗೆ ಹೋಗಿ ಕಬ್ಬು ಕಟಾವು ಮಾಡಿಸಿ ನಾಲ್ಕು ದಿನವಾಗಿದೆ. ಶೀಘ್ರ ವಿಲೇವಾರಿ ಮಾಡಬೇಕು. ಕಬ್ಬು ಕಟಾವು ಆದ ನಂತರ ಒಣಗಿ ಹೋಗುತ್ತಿದ್ದು, ತೂಕ ಬಾರದೇ ತಮಗೆ ಹಾನಿ ಆಗುತ್ತಿದೆ. ಕಬ್ಬು ತುಂಬಿಕೊಂಡು ಹೋಗಲುಟ್ರ್ಯಾಕ್ಟರ್ ಕಳುಹಿಸಬೇಕು ಎಂದು ಒತ್ತಾಯಿಸಿದ್ದರು ಎನ್ನಲಾಗಿದೆ.