ಗಂಗಾವತಿ ತಾಲ್ಲೂಕಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 1, ಪಾರ್ಥ ಲಾಡ್ಜ್ನಲ್ಲಿ 10, ಬಸಾಪಟ್ಟಣದ ಬಿಸಿಎಂ ಹಾಸ್ಟೆಲ್ನಲ್ಲಿ 5 (3 ಪ್ರಾಥಮಿಕ ಸಂಪರ್ಕಿತರು), ಹೊಸಳ್ಳಿ ಬಿಸಿಎಂನಲ್ಲಿ 10, ಹೇಮಗುಡ್ಡದಲ್ಲಿ 20, ತಾಲ್ಲೂಕಿನ ಕನಕಗಿರಿಯಲ್ಲಿ 2, ಕುಷ್ಟಗಿಯ ಕಾಟಾಪುರದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 17, ಯಲಬುರ್ಗಾದಲ್ಲಿ 6, ಕುದರಿಮೋತಿಯಲ್ಲಿ 4 ಹಾಗೂ ಕುಕನೂರಿನಮೊರಾರ್ಜಿ ದೇಸಾಯಿ ಶಾಲೆಯಲ್ಲಿ 75 ಜನ ಸೇರಿದಂತೆ ಒಟ್ಟು 176 ಜನರನ್ನು ದಿಗ್ಭಂಧನದಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ತಿಳಿಸಿದ್ದಾರೆ.