ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಜಿ ರವಿಕುಮಾರ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಎಚ್.ನಾಗರಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ ವಸ್ತ್ರದ್, ಸಮಾಜದ ಜಿಲ್ಲಾ ಅಧ್ಯಕ್ಷ ಈಶಪ್ಪ ಬಡಿಗೇರ, ಗೌರವಾಧ್ಯಕ್ಷ ರುದ್ರಪ್ಪ, ತಾಲ್ಲೂಕು ಅಧ್ಯಕ್ಷ ಶೇಖರಪ್ಪ, ಮುಖಂಡರಾದ ಪ್ರಕಾಶ, ಪೂರ್ವಾಚಾರ, ಮುತ್ತಣ್ಣ, ಕಾಳಪ್ಪ, ವಿರೇಶ ಪತ್ತಾರ, ಹಲಗೇರಿ ರುದ್ರಪ್ಪ, ಶ್ರೀಶೈಲಪ್ಪ ಅಳವಂಡಿ, ಉಮೇಶ್ ಪತ್ತಾರ, ಕಲ್ಲೇಶ, ಹಾಲೇಶ, ಮನೋಹರ, ಶಾರಮ್ಮ ಹಾಗೂ ಕಾಳಿಕಾದೇವಿ ಸೇವಾ ಸಮಿತಿ ಸದಸ್ಯರು ಸೇರಿ ವಿವಿಧ ಇಲಾಖೆಗಳ ಹಾಗೂ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಇದ್ದರು.