<p>ಗಂಗಾವತಿ (ಕೊಪ್ಪಳ): ಗಂಗಾವತಿ ತಾಲ್ಲೂಕಿನ ಕಡೆಬಾಗಿಲು ಕ್ರಾಸ್ ಬಳಿ ಲಾರಿಯ ಸ್ಟೇರಿಂಗ್ ನ ಬೇರಿಂಗ್ ಕಟ್ ಆಗಿ ನಡುರಸ್ತೆಯಲ್ಲಿ ನಿಂತಿರುವ ಕಾರಣ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.</p>.<p>ಈ ಲಾರಿ ಹೊಸಪೇಟೆಯಿಂದ 25 ಟನ್ ಕಬ್ಬಿಣದ ರಾಡ್ ಹೊತ್ತು ರಾಯಚೂರು ಭಾಗದತ್ತ ಹೊರಟಿತ್ತು.<br />ಗಂಗಾವತಿ ಸಮೀಪದ ಕಡೆಬಾಗಿಲು ಕ್ರಾಸ್ ಬಳಿ ಬೇರಿಂಗ್ ಕಟ್ ಆಗಿ ನಡುರಸ್ತೆಯಲ್ಲಿ ನಿಂತಿದೆ.</p>.<p>ಮಂಗಳವಾರ ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳುವ ಭಕ್ತರ ವಾಹನಗಳು ಹೆಚ್ಚಾಗಿದ್ದು,<br />ಗಂಗಾವತಿ ಮಾರ್ಗದಿಂದ ಹುಲಿಗಿ ಗ್ರಾಮಕ್ಕೆ ತೆರಳುವ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ.</p>.<p>ಲಾರಿ ನಿಲ್ಲಿಸಿದ ಸ್ಥಳದ ಸಮೀಪವೇ ವಿದ್ಯುತ್ ಸಂಪರ್ಕದ ಕಂಬ ಇದ್ದು, ಸ್ವಲ್ಪದರಲ್ಲೆ ಅನಾಹುತ ತಪ್ಪಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಗಂಗಾವತಿ (ಕೊಪ್ಪಳ): ಗಂಗಾವತಿ ತಾಲ್ಲೂಕಿನ ಕಡೆಬಾಗಿಲು ಕ್ರಾಸ್ ಬಳಿ ಲಾರಿಯ ಸ್ಟೇರಿಂಗ್ ನ ಬೇರಿಂಗ್ ಕಟ್ ಆಗಿ ನಡುರಸ್ತೆಯಲ್ಲಿ ನಿಂತಿರುವ ಕಾರಣ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.</p>.<p>ಈ ಲಾರಿ ಹೊಸಪೇಟೆಯಿಂದ 25 ಟನ್ ಕಬ್ಬಿಣದ ರಾಡ್ ಹೊತ್ತು ರಾಯಚೂರು ಭಾಗದತ್ತ ಹೊರಟಿತ್ತು.<br />ಗಂಗಾವತಿ ಸಮೀಪದ ಕಡೆಬಾಗಿಲು ಕ್ರಾಸ್ ಬಳಿ ಬೇರಿಂಗ್ ಕಟ್ ಆಗಿ ನಡುರಸ್ತೆಯಲ್ಲಿ ನಿಂತಿದೆ.</p>.<p>ಮಂಗಳವಾರ ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳುವ ಭಕ್ತರ ವಾಹನಗಳು ಹೆಚ್ಚಾಗಿದ್ದು,<br />ಗಂಗಾವತಿ ಮಾರ್ಗದಿಂದ ಹುಲಿಗಿ ಗ್ರಾಮಕ್ಕೆ ತೆರಳುವ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ.</p>.<p>ಲಾರಿ ನಿಲ್ಲಿಸಿದ ಸ್ಥಳದ ಸಮೀಪವೇ ವಿದ್ಯುತ್ ಸಂಪರ್ಕದ ಕಂಬ ಇದ್ದು, ಸ್ವಲ್ಪದರಲ್ಲೆ ಅನಾಹುತ ತಪ್ಪಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>