ಭಾನುವಾರ, 21 ಡಿಸೆಂಬರ್ 2025
×
ADVERTISEMENT
ADVERTISEMENT

ಕೊಪ್ಪಳ: ಪ್ರತಿ ಸೋಮವಾರ ಆಸ್ತಿ ನೋಂದಣಿ ಶಿಬಿರ

ಜನರ ಅನುಕೂಲಕ್ಕೆ ಕೊಪ್ಪಳ ನಗರಸಭೆ ಯೋಜನೆ, ನಾಳೆಯಿಂದಲೇ ಆರಂಭ
Published : 21 ಡಿಸೆಂಬರ್ 2025, 7:05 IST
Last Updated : 21 ಡಿಸೆಂಬರ್ 2025, 7:05 IST
ಫಾಲೋ ಮಾಡಿ
Comments
ಹಿಂದೆಯೂ ಮಾಡಿದ್ದರು ಕಾರ್ಯಕ್ರಮ
ಪ್ರಸ್ತುತ ಪೌರಾಯುಕ್ತರಾಗಿರುವ ವೆಂಕಟೇಶ್ ನಾಗನೂರು ಹಿಂದೆ ನವಲಗುಂದದಲ್ಲಿ ಕರ್ತವ್ಯ ನಿರ್ವಹಿಸುವಾಗ ದಾಖಲೆಗಳ ನೋಂದಣಿಗೆ ಹೀಗೆ ಪ್ರತಿವಾರವೂ ಅಭಿಯಾನ ಮಾಡಿದ್ದರು. ಅದೇ ಪ್ರಯೋಗ ಈಗ ಕೊಪ್ಪಳ ಜಿಲ್ಲೆಯಲ್ಲಿಯೂ ಮಾಡಲಾಗುತ್ತಿದೆ. ‘ಇನ್ನು ಮುಂದೆ ಪ್ರತಿ ಸೋಮವಾರವೂ ಆಂದೋಲನ ನಡೆಸಿ ಆಸ್ತಿ ನೋಂದಣಿ ಮಾಡಲಾಗುತ್ತದೆ. ಇದರಿಂದ ಸಾರ್ವಜನಿಕರು ಅನಗತ್ಯವಾಗಿ ಕಚೇರಿ ಅಲೆದಾಡುವುದು ತಪ್ಪುತ್ತದೆ. ವಿವಿಧ ಚಲನ್‌ಗಳನ್ನು ಪಡೆದುಕೊಳ್ಳಲು ವ್ಯಾಟ್ಸ್‌ ಆ್ಯಪ್‌ ನಂಬರ್‌ ನೀಡಿ ಚಲನ್‌ಗಳನ್ನು ಸಾರ್ವಜನಿಕರಿಗೆ ಒದಗಿಸುವ ಯೋಜನೆ ಬಗ್ಗೆ ಚರ್ಚೆಯಾಗಿದ್ದು ಆದಷ್ಟು ಬೇಗನೆ ಕಾರ್ಯರೂಪಕ್ಕೆ ತರಲಾಗುವುದು’ ಎಂದು ಪೌರಾಯುಕ್ತರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT