ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೊಪ್ಪಳ | ಬರದ ಊರುಗಳಲ್ಲಿ ‘ಜಲ ತರಂಗ’

ಕೆರೆ ತುಂಬಿಸುವ ಯೋಜನೆ; ಕೊಪ್ಪಳ ಜಿಲ್ಲೆಗೆ ವರವಾದ ಕೃಷ್ಣೆ
ನಾರಾಯಣರಾವ್ ಕುಲಕರ್ಣಿ
Published : 17 ಡಿಸೆಂಬರ್ 2024, 5:17 IST
Last Updated : 17 ಡಿಸೆಂಬರ್ 2024, 5:17 IST
ಫಾಲೋ ಮಾಡಿ
Comments
ಕೃಷಿ ಹೊಂಡದಲ್ಲಿ ಕಂಡುಬರುವ ಜಲರಾಶಿ
ಕೃಷಿ ಹೊಂಡದಲ್ಲಿ ಕಂಡುಬರುವ ಜಲರಾಶಿ
ಕೃಷ್ಣಾ ನೀರಿನಿಂದ ಹಳ್ಳಕ್ಕೆ ಜೀವಕಳೆ
ಕೃಷ್ಣಾ ನೀರಿನಿಂದ ಹಳ್ಳಕ್ಕೆ ಜೀವಕಳೆ
ಮೇಲಧಿಕಾರಿಗಳ ಸೂಚನೆ ಬರುವವರೆಗೂ ಕೆರೆಗಳಿಗೆ ಯಥಾ ರೀತಿ ನೀರು ಹರಿಸಲಾಗುತ್ತದೆ. ಇದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ
ಮೇಲಧಿಕಾರಿಗಳ ಸೂಚನೆ ಬರುವವರೆಗೂ ಕೆರೆಗಳಿಗೆ ಯಥಾ ರೀತಿ ನೀರು ಹರಿಸಲಾಗುತ್ತದೆ. ಇದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ
ಮೇಲಧಿಕಾರಿಗಳ ಸೂಚನೆ ಬರುವವರೆಗೂ ಕೆರೆಗಳಿಗೆ ಯಥಾ ರೀತಿ ನೀರು ಹರಿಸಲಾಗುತ್ತದೆ. ಇದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ
ಈ ಭಾಗದಲ್ಲಿ ನೀರು ಅಪರೂಪವಾಗಿತ್ತು ಹಳ್ಳಗಳಲ್ಲಿ ನೀರು ರಭಸವಾಗಿ ಹರಿಯುತ್ತಿರುವುದನ್ನು ನಂಬಲಿಕ್ಕೂ ಅಸಾಧ್ಯವಾಗಿದೆ. ಸರ್ಕಾರದ ಈ ಯೋಜನೆಯಿಂದ ರೈತರ ಬಾಳು ಹಸನಾಗುವುದರಲ್ಲಿ ಸಂದೇಹವಿಲ್ಲ
ಕಾಳಪ್ಪ.ಎಂ.ಬಡಿಗೇರ ಶಾಖಾಪುರ ರೈತ
ಹಿರೇನಂದಿಹಾಳ ಕೆರೆಗೆ ನೀರು ತೀರಾ ಕಡಿಮೆ ಪ್ರಮಾಣದಲ್ಲಿ ಹರಿಸಲಾಗುತ್ತಿದೆ. ಹರಿವಿನ ಪ್ರಮಾಣ ಹೆಚ್ಚಿಸಲು ಕೆಬಿಜೆಎನ್‌ಎಲ್‌ ಕ್ರಮ ಕೈಗೊಳ್ಳಲಿ
ಶರಣಪ್ಪ ಕುರ್ನಾಳ ಪರಸಾಪುರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT