ಮೇಲಧಿಕಾರಿಗಳ ಸೂಚನೆ ಬರುವವರೆಗೂ ಕೆರೆಗಳಿಗೆ ಯಥಾ ರೀತಿ ನೀರು ಹರಿಸಲಾಗುತ್ತದೆ. ಇದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ
ಮೇಲಧಿಕಾರಿಗಳ ಸೂಚನೆ ಬರುವವರೆಗೂ ಕೆರೆಗಳಿಗೆ ಯಥಾ ರೀತಿ ನೀರು ಹರಿಸಲಾಗುತ್ತದೆ. ಇದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ
ಮೇಲಧಿಕಾರಿಗಳ ಸೂಚನೆ ಬರುವವರೆಗೂ ಕೆರೆಗಳಿಗೆ ಯಥಾ ರೀತಿ ನೀರು ಹರಿಸಲಾಗುತ್ತದೆ. ಇದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ
ಈ ಭಾಗದಲ್ಲಿ ನೀರು ಅಪರೂಪವಾಗಿತ್ತು ಹಳ್ಳಗಳಲ್ಲಿ ನೀರು ರಭಸವಾಗಿ ಹರಿಯುತ್ತಿರುವುದನ್ನು ನಂಬಲಿಕ್ಕೂ ಅಸಾಧ್ಯವಾಗಿದೆ. ಸರ್ಕಾರದ ಈ ಯೋಜನೆಯಿಂದ ರೈತರ ಬಾಳು ಹಸನಾಗುವುದರಲ್ಲಿ ಸಂದೇಹವಿಲ್ಲ
ಕಾಳಪ್ಪ.ಎಂ.ಬಡಿಗೇರ ಶಾಖಾಪುರ ರೈತ
ಹಿರೇನಂದಿಹಾಳ ಕೆರೆಗೆ ನೀರು ತೀರಾ ಕಡಿಮೆ ಪ್ರಮಾಣದಲ್ಲಿ ಹರಿಸಲಾಗುತ್ತಿದೆ. ಹರಿವಿನ ಪ್ರಮಾಣ ಹೆಚ್ಚಿಸಲು ಕೆಬಿಜೆಎನ್ಎಲ್ ಕ್ರಮ ಕೈಗೊಳ್ಳಲಿ