ಸಣ್ಣ ಕಥೆಗಳ ಗೋಷ್ಠಿಯಲ್ಲಿ ಎಲೆಕೇರಿ ರಾಜಶೇಖರ್, ಚಕ್ಕೆರೆ ಯೋಗೇಶ್, ಶ್ರೀನಿವಾಸ್ ರಾಂಪುರ, ಯೋಗೇಶ್ ದ್ಯಾವಪಟ್ಟಣ, ಮಂಜೇಶ್ ಬಾಬು, ಸಚಿನ್ ಕೆಲಗೆರೆ, ಲಕ್ಷ್ಮಿ ಕಿಶೋರ್ ಅರಸು, ಮೇದರಹಟ್ಟಿ ಹನುಮಂತು, ತುಂಬೇನಹಳ್ಳಿ ಕಿರಣ್ ರಾಜ್, ಕುಮಾರಿ ಸಂಧ್ಯಾ, ದರ್ಶನ್ ಗೌಡ ಶೆಟ್ಟಿಹಳ್ಳಿ, ಗುನ್ನೂರು ಚೇತನ್, ತುಳಸೀಧರ ಭಾಗವಹಿಸಿದ್ದರು.