ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕೊಪ್ಪಳ | ಮುಗಿದ ಮತದಾನ; ಈಗ ಫಲಿತಾಂಶದ್ದೇ ಧ್ಯಾನ

ಕ್ಷೇತ್ರದಾದ್ಯಂತ ಸೋಲು, ಗೆಲುವಿನ ಲೆಕ್ಕಾಚಾರ, ಜ್ಯೋತಿಷಿಗಳ ಮೊರೆ ಹೋದ ರಾಜಕಾರಣಿಗಳು
Published : 9 ಮೇ 2024, 5:33 IST
Last Updated : 9 ಮೇ 2024, 5:33 IST
ಫಾಲೋ ಮಾಡಿ
Comments
ಗವಿಸಿದ್ಧೇಶ್ವರ ಪದವಿ ಕಾಲೇಜಿನಲ್ಲಿ ಮತಯಂತ್ರ ಭದ್ರ ಜೂನ್‌ 4ರಂದು ನಡೆಯಲಿರುವ ಮತ ಎಣಿಕೆ ಮತದಾನದ ವರದಿ ಒಪ್ಪಿಸಲು ಅಭ್ಯರ್ಥಿಗಳ ಮನೆಗೆ ಕಾರ್ಯಕರ್ತರ ದಂಡು
ನಮ್ಮ ನಿರೀಕ್ಷೆಗಿಂತಲೂ ಉತ್ತಮ ಮತದಾನವಾಗಿರುವುದರಿಂದ ಫಲಿತಾಂಶ ನಮ್ಮ ಪಕ್ಷದ ಪರವಾಗಿ ಬರುತ್ತದೆ ಎನ್ನುವ ವಿಶ್ವಾಸವಿದೆ. ಕಾರ್ಯಕರ್ತರು ಕೂಡ ಇದೇ ಮಾತು ಹೇಳುತ್ತಿದ್ದಾರೆ.
ಕೆ. ರಾಜಶೇಖರ ಹಿಟ್ನಾಳ ಕಾಂಗ್ರೆಸ್‌ ಅಭ್ಯರ್ಥಿ
ಪಕ್ಷವನ್ನು ತಾಯಿ ಎನ್ನುವಂತೆ ನಮ್ಮ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಅವರ ಅತೀವ ಉತ್ಸಾಹ ಮತ್ತು ನರೇಂದ್ರ ಮೋದಿ ಅವರ ಅಲೆ ನನ್ನ ಗೆಲುವಿಗೆ ನೆರವಾಗುತ್ತದೆ.
ಡಾ. ಬಸವರಾಜ ಕ್ಯಾವಟರ್‌ ಬಿಜೆಪಿ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT