ಮುಖಂಡ ಅಜಯಗೌಡ ಪಾಟೀಲ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ರು. ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಹಾಂತೇಶಗೌಡ ಪಾಟೀಲ, ಮಹೇಂದ್ರಪ್ಪ ಮೂಲಿಮನಿ, ಬೋಜಪ್ಪ ಹಳ್ಖಿ, ಭರಮಪ್ಪ ಬಾಸಿಂಗದಾರ, ಶಂಕ್ರಪ್ಪ ಬೂದಿ, ಹೊಳಿಬಸಯ್ಯ ಸಾಲಿ, ದೇವಣ್ಣ ಕತ್ತಿ, ಬಿಸರಹಳ್ಳಿಗ್ರಾಪಂ ಅಧ್ಯಕ್ಷ ಸಕ್ರಡ್ಡಿ ಹ್ಯಾಟಿ, ಮರಿಶಾಂತವೀರ ಚಕ್ಕಡಿ, ವೀರಣ್ಣ ಮೂಲಿಮನಿ, ಸುಶೀಲಮ್ಮ ಕೊಪ್ಪಳ, ಶಿವಪ್ಪ ಹನುಮವ್ವ, ವಿದ್ಯಾಧರ ಹಿರೇಗೌಡ್ರ ಈ ಸಂದರ್ಭದಲ್ಲಿ ಇದ್ದರು.