ಮಂಜುನಾಥ ಗುಳೇದಗುಡ್ಡ (ಅಧ್ಯಕ್ಷ), ಬಸವರಾಜ ದಟ್ಟಿ ಹಾಗೂ ಮಂಜುನಾಥ ಹನುಮಸಾಗರ (ಗೌರವ ಕಾರ್ಯದರ್ಶಿ), ಆಸೀಫ್ ಡಲಾಯಿತ್ (ಕೋಶಾಧ್ಯಕ್ಷ), ರೇಣುಕಾ ಪುರದ (ಮಹಿಳಾ ಪ್ರತಿನಿಧಿ), ಮಹಾಂತೇಶ ಗವಾರಿ, ಗ್ಯಾನಪ್ಪ ತಳವಾರ, ವಿಜೇಂದ್ರ ಕುಲಕರ್ಣಿ, ಸಂಗಮೇಶ ಬ್ಯಾಳಿ, ಶ್ಯಾಮೀದಸಾಬ ವಾಲಿಕಾರ, ಬಸವರಾಜ ಚೌಡಾಪೂರ, ಬಾಳಪ್ಪ ಪತ್ತಾರ, ಬಸಮ್ಮ ಹಿರೇಮಠ, ಸುನೀತಾ ಕೋಮಾರಿ ಸೇರಿದಂತೆ 17 ಜನ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಲಾಯಿತು.