ಗ್ರಾಮ ಪಂಚಾಯತಿ ಸದಸ್ಯರಾದ ಸುಭಾಷ್ ಹೂಗಾರ, ಯಲ್ಲಪ್ಪ ಒಜನಹಳ್ಳಿ, ಕಂದಾಯ ನಿರೀಕ್ಷಕ ಮಂಜುನಾಥ ಮ್ಯಾಗಳಮನಿ, ಗ್ರಾಮದ ಮುಖಂಡರಾದ ಬಸನಗೌಡ ಪಾಟಿಲ, ಕುಬೇರಪ್ಪ ಗೊರವರ್, ಶರಣಪ್ಪ ಬಿನ್ನಾಳ್, ಸಿದ್ಧಪ್ಪ ಸಿಂದೋಗಿ, ಶರಣಯ್ಯ ಹಿರೇಮಠ ಉಪನ್ಯಾಸಕರಾದ ವೀರೇಶ ಕಾತರಕಿ, ಕೆ.ಎಸ್.ದಂಡಿನ್. ಸಂತೋಷ್ ಗೌಡ ಮತ್ತು ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.