ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಶ್ರೀದೇವಿ ಎಸ್. ನಿಡಗುಂದಿ, ನಿವೃತ್ತ ನೌಕರ ಶಿಕ್ಷಕರ ಜಿಲ್ಲಾ ಘಟಕದ ಅಧ್ಯಕ್ಷ ಸಿ.ವಿ. ಜೆಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣ ಅಧಿಕಾರಿ ಗಂಗಪ್ಪ, ಹಿರಿಯ ನಾಗರಿಕರ ಸಂಘ-ಸಂಸ್ಥೆಗಳ ಪ್ರತಿನಿಧಿಗಳಾದ ಅಂದಾನಪ್ಪ ಅಂಗಡಿ, ಶರಣಪ್ಪ ಉಪ್ನಾಳ, ನಿಜಲಿಂಗಪ್ಪ ಮೆಣಸಗಿ, ಸುಮಂಗಳ ಹಂಚಿನಾಳ, ಖಾಸೀಂ ಸಾಬ ಕವಲೂರು, ಭೀಮಾ ನಾಯಕ್, ಎಸ್.ಎನ್. ಗೋನಾಳ ಪಾಲ್ಗೊಂಡಿದ್ದರು.