ವಿದ್ಯಾರ್ಥಿಗಳ ಹಿತ ಗಮನದಲ್ಲಿಟ್ಟುಕೊಂಡು ಬೆಸ ಸೆಮಿಸ್ಟರ್ ಪರೀಕ್ಷೆ ಮುಂದೂಡಬೇಕು ಹಾಗೂ ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ಒಂದೇ ಸೆಮಿಸ್ಟರ್ನಲ್ಲಿ ಪರೀಕ್ಷೆ ನಡೆಸಬೇಕು ಎಂದು ಎಐಡಿಎಸ್ಒ ಮುಖಂಡರಾದ ಶರಣು ಪಾಟೀಲ್, ಗಂಗರಾಜು ಅಳ್ಳಳ್ಳಿ, ಶರಣು ಗಡ್ಡಿ, ಅಂತಿಮ ವರ್ಷದ ವಿದ್ಯಾರ್ಥಿಳಾದ ಸಚಿನ್, ಶ್ರೀನಿವಾಸ್, ವಿರುಪಾಕ್ಷಿ, ಪ್ರವೀಣ್, ಕೃಷ್ಣ, ಮಹೇಶ್, ಉಮೇಶ್,ರಮೇಶ್, ಮುತ್ತು ಮುಂತಾದವರು ಒತ್ತಾಯಿಸಿದರು.