ಅಡವಿರಾವ್ ದೇಸಾಯಿ ಅವರು ಪಾರಂಪರಿಕ ಕೃಷಿಯಿಂದ ಬೇಸತ್ತು ಕೃಷಿಯಲ್ಲಿ ಏನಾದರೂ ಬದಲಾವಣೆ ಮಾಡಬೇಕು ಎಂದು ಯೋಚಿಸಿದಾಗ ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ರೋಜಗಾರ ದಿನಾಚರಣೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಹಾಯದಿಂದ 2022-23 ನೇ ಸಾಲಿನ ಮೀರಾಬಲ್ ತಳಿಯ ಗುಲಾಬಿ ಸಸಿ ನಾಟಿ ಮಾಡಿದ್ದರು.