ಭರ್ತಿಯಾಗುವ ಸಮೀಪದಲ್ಲಿ ಆಣೆಕಟ್ಟು, ಬಾಗಿನ ಅರ್ಪಣೆಗೆ ಸಿಎಂ, ಡಿಸಿಎಂ ಆಹ್ವಾನಕ್ಕೆ ಸಿದ್ಧತೆ
ಪ್ರಮೋದ ಕುಲಕರ್ಣಿ
Published : 3 ಸೆಪ್ಟೆಂಬರ್ 2024, 5:54 IST
Last Updated : 3 ಸೆಪ್ಟೆಂಬರ್ 2024, 5:54 IST
ಫಾಲೋ ಮಾಡಿ
Comments
ನಮ್ಮ ನಿರೀಕ್ಷೆಯಂತೆ ತುಂಗಭದ್ರಾ ಜಲಾಶಯ ಭರ್ತಿಯಾಗುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬಾಗಿನ ಅರ್ಪಿಸಲು ಆಹ್ವಾನ ನೀಡಲಿದ್ದೇವೆ.