ಮಾಜಿ ಶಾಸಕ ಕೆ.ಶರಣಪ್ಪ, ಬಸವ ಸಮಿತಿಯ ಪ್ರಮುಖರಾದ ಶಿವಸಂಗಪ್ಪ ಬಿಜಕಲ್, ಶರಣಬಸಪ್ಪ ಸುಂಕದ, ಹ.ಯ.ಈಟಿಯವರ, ನೂರಂದಪ್ಪ ಕಂದಕೂರು, ಶಿವಶಂಕರಪ್ಪ ಗೋನಾಳ, ಮಲ್ಲಪ್ಪ ಹೊರಪೇಟೆ, ಹಡಪದ ಸಮುದಾಯದ ಗೌರವಾಧ್ಯಕ್ಷ ದೊಡ್ಡಪ್ಪ ಹೊಸೂರು, ಅಧ್ಯಕ್ಷ ಎಚ್.ಪುತ್ರಪ್ಪ, ಕಾರ್ಯದರ್ಶಿ ಮಹಾಂತೇಶ ಅಮರಾವತಿ, ಫಕೀರಪ್ಪ ಹೊಸವಕಲ್ಲ ಇದ್ದರು. ಶಿಕ್ಷಕ ಎಚ್.ಜಿ.ಮಹೇಶ್ ನಿರೂಪಿಸಿದರು.