ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಯಲಬುರ್ಗಾ: ಅನಾಥವಾದ ವಾಲ್ಮೀಕಿ ಸಮುದಾಯ ಭವನ

ಬಸ್‌ ಸಂಪರ್ಕದ ಕೊರತೆ, ನಡೆಯದ ಸಾಮುದಾಯಿಕ ಕಾರ್ಯಕ್ರಮಗಳು
ಉಮಾಶಂಕರ ಹಿರೇಮಠ
Published : 25 ಮೇ 2025, 5:51 IST
Last Updated : 25 ಮೇ 2025, 5:51 IST
ಫಾಲೋ ಮಾಡಿ
Comments
ಪಟ್ಟಣದಿಂದ ದೂರದಲ್ಲಿರುವುದರಿಂದ ಕಾರ್ಯಕ್ರಮ ಆಯೋಜಿಸಲು ಜನರು ಮುಂದೆ ಬರುತ್ತಿಲ್ಲ. ಸೌಲಭ್ಯ ಒದಗಿಸಲು ಪಂಚಾಯಿತಿ ಸಿದ್ಧವಿದೆ. ಸಾರ್ವಜನಿಕರಿಗೆ ಹೋಗಿ ಬರಲು ದೂರವಾಗಿರುವುದೇ ಸಮಸ್ಯೆಯಾಗಿದೆನಾಗೇಶ, ಮುಖ್ಯಾಧಿಕಾರಿ ಪ.ಪಂ ಯಲಬುರ್ಗಾಅಗತ್ಯ ಸೌಲಭ್ಯಗಳೊಂದಿಗೆ ಸಾರಿಗೆ ಸಂಪರ್ಕ ಕಲ್ಪಿಸಿದರೆ ಕಾರ್ಯಕ್ರಮ ಆಯೋಜನೆಗೆ ಸಾರ್ವಜನಿಕರು ಮುಂದಾಗುತ್ತಾರೆ. ಈ ಬಗ್ಗೆ ಸಂಬಂಧಪಟ್ಟವರು ಕಾಳಜಿ ವಹಿಸಬೇಕು
ಗುಂಡನಗೌಡ, ಸಮಾಜದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT