ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಮಹೇಶ್, ವಿಜಯನಾಯಕ, ಹನುಮಗೌಡ ಪೊಲೀಸ ಪಾಟೀಲ, ವಾಲ್ಮೀಕಿ ಸಮಾಜದ ಜಿಲ್ಲಾ ಗೌರವ ಅಧ್ಯಕ್ಷ ಚಂದಪ್ಪ ತಳವಾರ, ಮಲ್ಲಿಕಾರ್ಜುನ ಚಳಗೇರಿ, ತಿಪ್ಪಣ್ಣ ಸಿದ್ದಾಪುರ, ಮುತ್ತಪ್ಪ ಬಳೂಟಗಿ, ಶಶಿಧರ ಕವಲಿ, ಮಹೇಶ ಕೊನಸಾಗರ, ರಮೇಶ ಕೊಳ್ಳಿ, ಹನುಮೇಶ ಹುರಕಿನ, ಎಪಿಎಂಸಿ ಅಧ್ಯಕ್ಷ ಬಾಲಪ್ಪ ಚಾಕ್ರಿ, ಗ್ರಾಮದ ಯುವಕರು, ಹಿರಿಯರು ಇದ್ದರು. ಡಿ.ಕೆ.ಮಾಳೆ ವಿಶೇಷ ಉಪನ್ಯಾಸ ನೀಡಿದರು.