‘ಜಗದೀಶ ಶೆಟ್ಟರ್ ಬಿಜೆಪಿಗೆ ಸೇರ್ಪಡೆ ಆಗಿರುವುದರಿಂದ ಕಾಂಗ್ರೆಸ್ಗೆ ನಷ್ಟವೇನೂ ಆಗುವುದಿಲ್ಲ. ನಾವು ಅವರನ್ನು ಕರೆದಿರಲಿಲ್ಲ. ಅವರಾಗೇ ಬಂದಿದ್ದರು, ಈಗ ಅವರಾಗಿಯೇ ಬಿಟ್ಟು ಹೋಗಿದ್ದಾರೆ. ಲಕ್ಷ್ಮಣ ಸವದಿ ಕಾಂಗ್ರೆಸ್ ಬಿಡುವುದಿಲ್ಲ, ಆದರೆ, ಬಿಜೆಪಿ ಮುಖಂಡರು ಅವರ ಮೇಲೂ ಒತ್ತಡ ಹಾಕುತ್ತಿದ್ದಾರೆ’ ಎಂದರು.