ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್, ರಾಜ್ಯ ನಗರಾಭಿವೃದ್ಧಿ ಮತ್ತು ಹಣಕಾಸು ನಿಗಮದ ಮಾಜಿ ಅಧ್ಯಕ್ಷ ಎಂ.ಡಿ. ಕೃಷ್ಣಮೂರ್ತಿ, ಜಿ.ಪಂ ಸದಸ್ಯ ಕೋಡಿ ಮಾರನಹಳ್ಳಿ ದೇವರಾಜು, ಮಾಜಿ ಉಪಾಧ್ಯಕ್ಷ ಬೇಲದಕೆರೆ ಪಾಪೇಗೌಡ, ಮಾಜಿ ಸದಸ್ಯ ನಾಗೇಂದ್ರ ಕುಮಾರ್, ಪುರಸಭಾ ಸದಸ್ಯರಾದ ರವೀಂದ್ರಬಾಬು, ಕೆ.ಸಿ. ಮಂಜುನಾಥ್, ಪ್ರವೀಣ್, ಕೆ.ಬಿ.ಮಹೇಶ್, ಬೂಕನಕೆರೆ ವೆಂಕಟೇಶ್, ಆಲಂಬಾಡಿ ಕಾವಲ್ ಸಂಜೀವಪ್ಪ, ಹರಳಹಳ್ಳಿ ವಿಶ್ವನಾಥ್, ರಾಮಕೃಷ್ಣ, ತಾಲ್ಲೂಕು ಪಂಚಾಯಿತಿ ಸದಸ್ಯ ಮಾದವಪ್ರಸಾದ್, ಚೇತನಾ ಮಹೇಶ್ ಇದ್ದರು.