ದರಸಗುಪ್ಪೆ ಗ್ರಾಮದ ಕೆ. ಜಯರಾಂ, ಬಿ. ಮಹೇಶ್, ನಾಗರಾಜು, ಗಾಂಧಿ ಮಂಜುನಾಥ್, ಎಂಪಿಸಿಎಸ್ ಅಧ್ಯಕ್ಷ ನಯನಕುಮಾರ್, ಗ್ರಾ.ಪಂ. ಸದಸ್ಯ ಶ್ರೀಧರ್, ಸುನಿಲ್, ಸುರೇಶ್, ನಟರಾಜ್, ಕುಮಾರ್; ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ. ಕೃಷ್ಣೇಗೌಡ, ಕಾರ್ಯದರ್ಶಿ ಮಹದೇವಪುರ ಕೃಷ್ಣ, ಖಜಾಂಚಿ ಪುಟ್ಟಮಾದು, ಬಲ್ಲೇನಹಳ್ಳಿ ಮಂಜುನಾಥ್, ಶಿವಣ್ಣ, ಮೇಳಾಪುರ ಜಯರಾಮೇಗೌಡ, ಕೆಂಪೇಗೌಡ, ಮಹದೇವು, ರವಿಲಕ್ಷ್ಮಣ, ಬಾಬು, ಚಾಮಪ್ಪ, ಮಹಲಿಂಗು, ರವಿ, ರಾಮಕೃಷ್ಣ ಭಾಗವಹಿಸಿದ್ದರು.