ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಶಾಸಕ ಸುರೇಶ್ ಗೌಡ, ಎಂ. ಶ್ರೀನಿವಾಸ್, ಇಸ್ರೋ ವಿಜ್ಞಾನಿ ಸಿ.ಡಿ.ಪ್ರತಾಪ್, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಪಂ ಸಿಇಒ ಕೆ.ಯಾಲಕ್ಕಿಗೌಡ, ಡಿಡಿಪಿಐ ರಘುನಂದನ್, ಹುಲಿಕಲ್ ನಟರಾಜ್, ಗಿರೀಶ್ ಕಡ್ಲೆವಾಡ, ಬಿ.ಎನ್.ಶ್ರೀನಾಥ್, ನರೇಂದ್ರ ಆಡನೂರು, ಬಸವರಾಜು ಮತ್ತು ಕೌಶಿಕ್ ಇದ್ದರು.