ಕೋವಿಡ್ನಿಂದ ಗುಣಮುಖರಾದ 424 ಮಂದಿಯನ್ನು ವಿವಿಧ ಕೋವಿಡ್ ಕೇಂದ್ರಗಳಿಂದ ಬಿಡುಗಡೆ ಮಾಡಲಾಗಿದೆ. ಪಾಂಡವಪುರ 143, ಮಂಡ್ಯ 109, ಶ್ರೀರಂಗಪಟ್ಟಣ 71, ಮಳವಳ್ಳಿ 34, ಮದ್ದೂರು 31, ನಾಗಮಂಗಲ 25, ಕೆ.ಆರ್.ಪೇಟೆ ತಾಲ್ಲೂಕಿನ 11 ಮಂದಿಯನ್ನು ಬಿಡುಗಡೆ ಮಾಡಲಾಯಿತು. ಒಟ್ಟು ರೋಗಿಗಳಲ್ಲಿ ಇಲ್ಲಿಯವರೆಗೆ 7, 809 ಮಂದಿ ಗುಣಮುಖರಾಗಿದ್ದಾರೆ. 1,359 ಪ್ರಕರಣಗಳು ಸಕ್ರಿಯವಾಗಿವೆ.