ಗ್ರಾಪಂ ಸದಸ್ಯ ರಾಜಶೇಖರ ಮೂರ್ತಿ, ಮಾಜಿ ಅಧ್ಯಕ್ಷ ಮುರಳೀಧರ್, ಮಾಜಿ ಉಪಾಧ್ಯಕ್ಷರಾದ ಹೇಮಲತಾ ಪರಮೇಶ್, ರೂಪೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಮಧುಸೂಧನ್, ಡಾ.ರಜಿನಿ, ಲಕ್ಷ್ಮೀಪುರ ಪಿಡಿಒ ಸುರೇಶ್ ಬಾಬು, ಜಿಪಂ ಎಇಇ ಜನಾರ್ದನ್, ಗುತ್ತಿಗೆದಾರ ರಮೇಶ್ಗೌಡ, ಮುಖಂಡರಾದ ತಿಮ್ಮಶೆಟ್ಟಿ, ಕೊಪ್ಪಲು ಬಸವರಾಜು, ಮಾದಪ್ಪ, ಸೋಮಸುಂದರ್, ಸಣ್ಣಸ್ವಾಮಣ್ಣ, ಪುಟ್ಟಸ್ವಾಮಣ್ಣ, ಆಶಾ ಕಾಯಕರ್ತೆ ರೇಣುಕಾ ಶ್ರೀನಿವಾಸ್ ಇದ್ದರು.