ಭಾರತೀಯ ಸೇನೆಯು ಪಾಕಿಸ್ತಾನ ಸೈನಿಕರ ಹುಟ್ಟಡಗಿಸಿದ ಕ್ಷಣವೇ ಕಾರ್ಗಿಲ್ ವಿಜಯ ದಿವಸ ಆಗಿದೆ. ಭಾರತ ಮತ್ತು ಪಾಕಿಸ್ತಾನದಯುದ್ಧದ ನಂತರ, ಗಡಿಯಲ್ಲಿನ ಉದ್ವಿಗ್ನತೆ ತೀವ್ರಗೊಂಡಿದ್ದು, ಕೇಂದ್ರ ಸರ್ಕಾರವು ಆಪರೇಷನ್ ವಿಜಯ್ ಪ್ರಾರಂಭಿಸಿ ಜಯದ ಸರಮಾಲೆ ತೊಡಲು ಸಾಧ್ಯವಾಯಿತು. ದೇಶದ ಯುವಕರು ಸೇನೆ ಸೇರುವ ಉತ್ಸಾಹ ಬೆಳೆಸಿಕೊಂಡು, ಈ ವಿಜಯೋತ್ಸವವನ್ನೇ ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದರು.