ಗ್ರಾಮದ ಕುಮಾರ್ ಎಂಬುವರು ತಮ್ಮ ಕಬ್ಬಿನ ಗದ್ದೆಗೆ ತೆರಳಿದ ಸಂದರ್ಭದಲ್ಲಿ ಮರಿಗಳ ಚೀರಾಟ ಕೇಳಿಸಿದೆ. ಗದ್ದೆಯ ಒಳಗೆ ಹೋಗಿ ನೋಡಿದಾಗ ಚಿರತೆ ಮರಿಗಳು ಪತ್ತೆಯಾಗಿದೆ. ತಾಯಿ ಚಿರತೆ ಹತ್ತಿರದಲ್ಲೇ ಇರುವ ಸಾಧ್ಯತೆ ಇದ್ದು, ಅದನ್ನು ಕೂಡಲೇ ಸೆರೆ ಹಿಡಿದು ಕಾಡಿಗೆ ಬಿಡಬೇಕು ರೈತರು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.