ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT
ADVERTISEMENT

ಮಂಡ್ಯ: ದಶಕ ಕಳೆದರೂ ಸಾಕಾರವಾಗದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ ‘ಅಮೃತ ಭವನ’

Published : 19 ಸೆಪ್ಟೆಂಬರ್ 2025, 2:23 IST
Last Updated : 19 ಸೆಪ್ಟೆಂಬರ್ 2025, 2:23 IST
ಫಾಲೋ ಮಾಡಿ
Comments
ಪ್ರೊ.ಜಯಪ್ರಕಾಶಗೌಡ 
ಪ್ರೊ.ಜಯಪ್ರಕಾಶಗೌಡ 
‘ಅಮೃತ ಮಹೋತ್ಸವದ ಲೆಕ್ಕ ಸಿಕ್ಕಿಲ್ಲ’
2015ರಲ್ಲಿ ಆಚರಿಸಿದ್ದ ‘ಅಮೃತ ಮಹೋತ್ಸವ’ಕ್ಕೆ ಮತ್ತು ಸ್ಮರಣ ಸಂಚಿಕೆಗೆ ಸರ್ಕಾರ ಎಷ್ಟು ಅನುದಾನ ನೀಡಿತ್ತು? ಸಾರ್ವಜನಿಕರಿಂದ ಎಷ್ಟು ದೇಣಿಗೆ ಸಂಗ್ರಹಿಸಲಾಗಿತ್ತು? ಖರ್ಚಾದ ಮತ್ತು ಉಳಿಕೆ ಹಣ ಎಷ್ಟು? ಇದ್ಯಾವ ಮಾಹಿತಿಯನ್ನೂ ಮಂಡ್ಯ ಜನರಿಗೆ ತಿಳಿಸಿಲ್ಲ. ಮಂಡ್ಯ ಜಿಲ್ಲೆಗೆ 75 ವರ್ಷ ತುಂಬಿದ ಸವಿನೆನಪಿನ ‘ಅಮೃತ ಭವನ’ ನಿರ್ಮಾಣಕ್ಕೆ ಇನ್ನಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕ್ರಮವಹಿಸಬೇಕು – ಪ್ರೊ.ಬಿ.ಜಯಪ್ರಕಾಶಗೌಡ ಅಧ್ಯಕ್ಷ ಕರ್ನಾಟಕ ಸಂಘ ಮಂಡ್ಯ
ಕುಮಾರ ಜಿಲ್ಲಾಧಿಕಾರಿ ಮಂಡ್ಯ
ಕುಮಾರ ಜಿಲ್ಲಾಧಿಕಾರಿ ಮಂಡ್ಯ
ಹಣ ಬಿಡುಗಡೆಯಾಗಿಲ್ಲ: ಡಿಸಿ
ಬೇರೆ ಬೇರೆ ಇಲಾಖೆಗಳ ಕಚೇರಿಗಳನ್ನು ಸೇರಿಸಿ ‘ಅಮೃತ ಭವನ’ ನಿರ್ಮಾಣ ಮಾಡಬೇಕಿರುವ ಕಾರಣ ಸಂಬಂಧಿಸಿದ ಇಲಾಖೆಗಳು ಅನುದಾನ ಕೊಡಬೇಕಾಗುತ್ತದೆ. ರಾಜ್ಯ ಸರ್ಕಾರ ₹4 ಕೋಟಿ ಅನುದಾನಕ್ಕೆ ತಾತ್ವಿಕ ಅನುಮೋದನೆ ನೀಡಿದ್ದು ಇನ್ನೂ ಹಣ ಬಿಡುಗಡೆಯಾಗದ ಕಾರಣ ಭವನ ನಿರ್ಮಾಣದ ಕಾರ್ಯ ನನೆಗುದಿಗೆ ಬಿದ್ದಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು – ಕುಮಾರ ಜಿಲ್ಲಾಧಿಕಾರಿ ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT