ಮೃತಪಟ್ಟವರ ಜಾತಿ, ಧರ್ಮ ಹಾಗೂ ಸಂಸ್ಕೃತಿಯಂತೆ ಶವಸಂಸ್ಕಾರ ಮಾಡುತ್ತಿದ್ದಾರೆ. ದಿನದ 24 ಗಂಟೆಯೂ ಜಾಗೃತರಾಗಿರುವ ಈ ತಂಡ ತಾಲ್ಲೂಕು ಆಡಳಿತದಿಂದ ಒಂದು ಫೋನ್ ಕರೆ ಬಂದ ಕೂಡಲೇ ಸಿದ್ಧಗೊಳ್ಳುತ್ತಾರೆ. ಶಫೀರ್, ಶಫಿಉಲ್ಲಾ, ನಜೀಬುಲ್, ಸಲ್ಮಾನ್ ಅಬ್ಜಲ್, ನವಾಜ್, ಸಲಾ ವುದ್ದೀನ್, ಸದ್ದಾಂ, ಆಸೀಫ್ ಸೇರಿ ಸುಮಾರು 15 ಜನರ ತಂಡ ಪ್ರತಿಫಲಾ ಪೇಕ್ಷೆ ಇಲ್ಲದೆ ಸೇವೆಯಲ್ಲಿ ತೊಡಗಿದ್ದು, ತಾಲ್ಲೂಕಿನ ಜನ ಶ್ಲಾಘಿಸಿದ್ದಾರೆ.