ತಾಲ್ಲೂಕು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಎಚ್.ಎ.ರಮೇಶ್, ಉಪಾಧ್ಯಕ್ಷ ರೂಪೇಶಾಚಾರ್, ವಿಶ್ವಕರ್ಮ ಯುವ ಮಿಲನ್ ಜಿಲ್ಲಾಧ್ಯಕ್ಷ ಡಿ.ವಿ.ಮೋಹನ್, ಹೊಸಹೊಳಲು ರಂಗಸ್ವಾಮಿ, ನಾಗರಾಜು, ಅಗ್ರಹಾರಬಾಚಹಳ್ಳಿ ರುಕ್ಮಾಂಗದಾಚಾರ್, ರವಿ, ಆರ್.ಕೆ.ಮೂರ್ತಾಚಾರ್, ಟಿಎಪಿಸಿಎಂಎಸ್ ರವಿಕುಮಾರ್, ಗೋವಿಂದಾಚಾರ್, ರಂಗಾಚಾರ್, ಗುರುಮೂರ್ತಾಚಾರ್, ಕಾಳಿಕಾಂಬ ರಾಜು, ತಮ್ಮಯ್ಯಚಾರ್, ಸೋಮನಹಳ್ಳಿ ಕಾಂತರಾಜು, ಮಂಜಾಚಾರ್, ಗೋಪಾಲ್, ಲೋಕೇಶ್ ವಿಶ್ವಕರ್ಮ ಇದ್ದರು.