ಸಾಹಿತಿಗಳಾದ ತೈಲೂರು ವೆಂಕಟಕೃಷ್ಣ ಮಾತನಾಡಿ, ಸಮಾಜಕ್ಕೆ ಉತ್ತಮ ಪರಿಸರದ ಅವಶ್ಯಕತೆ ಕುರಿತು ಹಾಗೂ ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿಯವರು ನಡೆಸುತ್ತಿದ್ದ ಜೀವನ ಶೈಲಿಯ ಬಗ್ಗೆ ಮಾಹಿತಿ ನೀಡಿದರು. ಡಿ.ವೈ.ಎಸ್.ಪಿ. ಪೃಥ್ವಿ, ಸುಮುಖ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷ ಡಾ. ಮಹೇಶ್, ಅಧ್ಯಕ್ಷ ರಘು, ಚಿತ್ರನಟಿಯರಾದ ಶುಭಾ ಪೂಂಜಾ, ತನುಜ, ಟ್ರಸ್ಟ್ನ ಉಪಾಧ್ಯಕ್ಷ ಕುಂದನಕುಪ್ಪೆ ಕುಮಾರ್, ಸಿದ್ದರಾಜು, ಶಂಕರೇಗೌಡ, ಸತೀಶ್, ಮಹೇಶ್, ಸಿ.ಕೆ.ಸತೀಶ್, ಶ್ರೀನಿವಾಸ್, ಮದ್ದೂರು ವಲಯ ಅರಣ್ಯಾಧಿಕಾರಿ ನಾಗೇಂದ್ರ ಪ್ರಸಾದ್ ಉಪತ್ಥಿತರಿದ್ದರು.