ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

‘ಕೆಸರಕ್ಕಿ ಹಳ್ಳ’ದಿಂದ ಮುತ್ತತ್ತಿ ಜನರಿಗೆ ಸಂಕಷ್ಟ

ಎತ್ತರ ಸೇತುವೆ ನಿರ್ಮಿಸಲು ನಿವಾಸಿಗಳ ಆಗ್ರಹ
-ಚೇತನಕುಮಾರ ಎ.ಬಿ.
Published : 31 ಜುಲೈ 2024, 6:23 IST
Last Updated : 31 ಜುಲೈ 2024, 6:23 IST
ಫಾಲೋ ಮಾಡಿ
Comments
ರಕ್ಷಿತ್ ಮುತ್ತತ್ತಿ ನಿವಾಸಿ
ರಕ್ಷಿತ್ ಮುತ್ತತ್ತಿ ನಿವಾಸಿ
ಪ್ರತಿ ಆಗಸ್ಟ್ ತಿಂಗಳಲ್ಲಿಯೂ ಮಳೆ ಬಿದ್ದು ಕಾವೇರಿ ನದಿ ಉಕ್ಕಿ ಹರಿಯುವುದರಿಂದ ಕೆಸರಕ್ಕಿ ಹಳ್ಳ ನೀರಿನಿಂದ ತುಂಬಿಕೊಳ್ಳುತ್ತಿದೆ. ಇದರಿಂದಾಗಿ ಮಳೆಗಾಲದಲ್ಲಿ ಜನರು ಸಮಸ್ಯೆ ಎದುರಿಸಬೇಕಿದೆ. ಜನಪ್ರತಿನಿಧಿಗಳು ಸಮಸ್ಯೆ ಅರಿತು ಕೆಸರಕ್ಕಿ ಹಳ್ಳಕ್ಕೆ ಎತ್ತರದ ಸೇತುವೆ ನಿರ್ಮಿಸಬೇಕು.
-ರಕ್ಷಿತ್ ಮುತ್ತತ್ತಿ ನಿವಾಸಿ.
ಕೆಸರಕ್ಕಿ ಹಳ್ಳದ ಸೇತುವೆ ಪರಿಸ್ಥಿತಿ ಕುರಿತು ಇಲಾಖೆ ವತಿಯಿಂದ ಸ್ಥಳ ಪರಿಶೀಲನೆ ನಡೆಸಲಾಗುವುದು ಅಗತ್ಯ ಕಂಡು ಬಂದಲ್ಲಿ ಸರ್ಕಾರಕ್ಕೆ ಪತ್ರ ಬರೆದು ಸೇತುವೆ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. ಮುತ್ತತ್ತಿ ಜನರಿಗೆ ಆತಂಕ ಬೇಡ.
-ಸೋಮಶೇಖರ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಲೋಕೋಪಯೋಗಿ ಇಲಾಖೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT