ಗುರುವಾರ, 8 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ ಕಾರ್ಟೂನ್: ಜನವರಿ 7 ಬುಧವಾರ 2026

ಚಿನಕುರುಳಿ ಕಾರ್ಟೂನ್
Last Updated 6 ಜನವರಿ 2026, 19:46 IST
ಚಿನಕುರುಳಿ ಕಾರ್ಟೂನ್: ಜನವರಿ 7 ಬುಧವಾರ 2026

ಗುಂಡಣ್ಣ | ಬುಧವಾರ: 0‌7 ಜನವರಿ 2026

ಗುಂಡಣ್ಣ | ಬುಧವಾರ: 0‌7 ಜನವರಿ 2026
Last Updated 7 ಜನವರಿ 2026, 2:21 IST
ಗುಂಡಣ್ಣ | ಬುಧವಾರ: 0‌7 ಜನವರಿ 2026

ಚುರುಮುರಿ: ಘಾಟಿ ಕೋಳಿ!

Churumuri column ಚುರುಮುರಿ: ಘಾಟಿ ಕೋಳಿ!
Last Updated 6 ಜನವರಿ 2026, 19:33 IST
ಚುರುಮುರಿ: ಘಾಟಿ ಕೋಳಿ!

ಸೋಮನಾಥನನ್ನು ದ್ವೇಷಿಸಿ, ಮೊಘಲ್ ದಾಳಿಕೋರರನ್ನು ವೈಭವೀಕರಿಸಿದ್ದ ನೆಹರೂ: ಬಿಜೆಪಿ

Nehru Controversy: ಮೊಘಲ್ ದಾಳಿಕೋರರನ್ನು ವೈಭವೀಕರಿಸಿ, ಸೋಮನಾಥ ದೇವಾಲಯ ಪುನರ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರೆಂದು ನೆಹರೂ ವಿರುದ್ಧ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಗಂಭೀರ ಆರೋಪ ಮಾಡಿದ್ದಾರೆ.
Last Updated 7 ಜನವರಿ 2026, 10:55 IST
ಸೋಮನಾಥನನ್ನು ದ್ವೇಷಿಸಿ, ಮೊಘಲ್ ದಾಳಿಕೋರರನ್ನು ವೈಭವೀಕರಿಸಿದ್ದ ನೆಹರೂ: ಬಿಜೆಪಿ

'ಸರ್, ನಿಮ್ಮನ್ನು ಭೇಟಿ ಮಾಡಬಹುದೇ?' ಎಂದು ಪ್ರಧಾನಿ ಮೋದಿ ಕೇಳಿದ್ದಾರೆ: ಟ್ರಂಪ್

Modi US Meeting: ದೀರ್ಘಕಾಲದಿಂದ ಬಾಕಿ ಉಳಿದಿರುವ ರಕ್ಷಣಾ ಖರೀದಿ ಮಾತುಕತೆ ಹಾಗೂ ವಾಣಿಜ್ಯ ವ್ಯವಹಾರಗಳನ್ನು ಪೂರ್ಣಗೊಳಿಸಲು ಪ್ರಧಾನಿ ಮೋದಿ ವೈಯಕ್ತಿಕವಾಗಿ ಸಂಪರ್ಕಿಸಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.
Last Updated 7 ಜನವರಿ 2026, 10:03 IST
'ಸರ್, ನಿಮ್ಮನ್ನು ಭೇಟಿ ಮಾಡಬಹುದೇ?' ಎಂದು ಪ್ರಧಾನಿ ಮೋದಿ ಕೇಳಿದ್ದಾರೆ: ಟ್ರಂಪ್

ದ.ಆಫ್ರಿಕಾ ವಿರುದ್ಧ ಸೂರ್ಯವಂಶಿ ಬ್ಯಾಟಿಂಗ್ ವೈಭವ: ಸ್ಫೋಟಕ ಶತಕ ಸಿಡಿಸಿ ಮಿಂಚು

India U19 Cricket: ಬೆನೋನಿ: ಮೂರು ಪಂದ್ಯಗಳ ಏಕದಿನ ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ವೈಭವ್ ಸೂರ್ಯವಂಶಿ ನಾಯಕತ್ವದ 19 ವರ್ಷದೊಳಿನವರ ಭಾರತ ತಂಡ ಇನ್ನೊಂದು ಪಂದ್ಯ ಬಾಕಿ ಇರುವಂತೆ 2–0 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ.
Last Updated 7 ಜನವರಿ 2026, 11:30 IST
ದ.ಆಫ್ರಿಕಾ ವಿರುದ್ಧ ಸೂರ್ಯವಂಶಿ ಬ್ಯಾಟಿಂಗ್ ವೈಭವ: ಸ್ಫೋಟಕ ಶತಕ ಸಿಡಿಸಿ ಮಿಂಚು

ಟವರ್ ಬೇಡ, ಕೇಬಲ್ ಬೇಡ: ISRO ಹಾರಿಸಿದ ಉಪಗ್ರಹದಿಂದ ಕುಗ್ರಾಮಗಳಿಗೂ ನೆಟ್‌ವರ್ಕ್‌

Direct to Mobile Technology: ಭಾರದ ಉಪಗ್ರಹ ಹೊತ್ತು ಡಿಸೆಂಬರ್‌ನಲ್ಲಿ ನಭಕ್ಕೆ ಚಿಮ್ಮಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಬಾಹುಬಲಿ ರಾಕೆಟ್ ಮೂಲಕ ‘ಬ್ಲ್ಯೂಬರ್ಡ್‌ ಬ್ಲಾಕ್‌–2’ ಎಂಬ ಉಪಗ್ರಹ ಕಕ್ಷೆ ಸೇರಿದೆ.
Last Updated 7 ಜನವರಿ 2026, 11:54 IST
ಟವರ್ ಬೇಡ, ಕೇಬಲ್ ಬೇಡ: ISRO ಹಾರಿಸಿದ ಉಪಗ್ರಹದಿಂದ ಕುಗ್ರಾಮಗಳಿಗೂ ನೆಟ್‌ವರ್ಕ್‌
ADVERTISEMENT

ರಾಮಾಚಾರಿ ಧಾರಾವಾಹಿ ಮುಕ್ತಾಯದ ಬೆನ್ನಲ್ಲೇ ದುಬೈಗೆ ಹಾರಿದ ನಟಿ ಮೌನ ಗುಡ್ಡೆಮನೆ

Ramachari serial: ಕನ್ನಡ ಕಿರುತೆರೆಯಲ್ಲಿ ವೀಕ್ಷಕರ ಮನಸಿನಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿರುವ ಧಾರಾವಾಹಿ ಎಂದರೆ ರಾಮಾಚಾರಿ. ಇದೇ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡ ನಟಿ ಮೌನ ಗುಡ್ಡೆಮನೆ ಈಗ ದುಬೈಗೆ ಹಾರಿದ್ದಾರೆ.
Last Updated 6 ಜನವರಿ 2026, 6:10 IST
ರಾಮಾಚಾರಿ ಧಾರಾವಾಹಿ ಮುಕ್ತಾಯದ ಬೆನ್ನಲ್ಲೇ ದುಬೈಗೆ ಹಾರಿದ ನಟಿ ಮೌನ ಗುಡ್ಡೆಮನೆ

ಹೀಗೂ ಸಾಧ್ಯನಾ? ಅಧಿಕಾರಕ್ಕಾಗಿ ಬಿಜೆಪಿ–ಕಾಂಗ್ರೆಸ್ ಮೈತ್ರಿ!

Maharashtra Politics: ಮಹಾರಾಷ್ಟ್ರದ ಅಂಬರ್ನಾಥ್ ಪುರಸಭೆಯಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದ್ದು, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯನ್ನು ಅಧಿಕಾರದಿಂದ ಹೊರಗಿಡಲು ಬಿಜೆಪಿ ಮತ್ತು ಕಾಂಗ್ರೆಸ್ ಕೈಜೋಡಿಸಿವೆ.
Last Updated 7 ಜನವರಿ 2026, 9:19 IST
ಹೀಗೂ ಸಾಧ್ಯನಾ? ಅಧಿಕಾರಕ್ಕಾಗಿ ಬಿಜೆಪಿ–ಕಾಂಗ್ರೆಸ್ ಮೈತ್ರಿ!

ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಹಣೆಯ ಮೇಲಿದೆ ಚಿಕ್ಕ ಸಾಧನ: ಏನಿದು ಟೆಂಪಲ್?

Temple device: ಜೊಮಾಟೊ ಸಂಸ್ಥಾಪಕ ಮತ್ತು ಎಟರ್ನಲ್ ಸಿಇಒ ದೀಪಿಂದರ್ ಗೋಯಲ್ ಅವರು ಸಂದರ್ಶನದಲ್ಲಿ ಭಾಗಿಯಾಗಿದ್ದಾಗ ಅವರ ಹಣೆಯ ಎಡ ಬದಿಯಲ್ಲಿರುವ ಸಣ್ಣ ಲೋಹದ ಸಾಧನವೊಂದನ್ನು ಅಳವಡಿಸಿಕೊಂಡಿದ್ದಾರೆ. ಈ ಸಣ್ಣ ಸಾಧನ ಈಗ ಎಲ್ಲರಲ್ಲೂ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ.
Last Updated 6 ಜನವರಿ 2026, 12:41 IST
ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಹಣೆಯ ಮೇಲಿದೆ ಚಿಕ್ಕ ಸಾಧನ: ಏನಿದು ಟೆಂಪಲ್?
ADVERTISEMENT
ADVERTISEMENT
ADVERTISEMENT