ಶನಿವಾರ, 5 ಜುಲೈ 2025
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ | 05 ಜುಲೈ 2025, ಶನಿವಾರ

ಚಿನಕುರುಳಿ | 05 ಜುಲೈ 2025, ಶನಿವಾರ
Last Updated 5 ಜುಲೈ 2025, 0:39 IST
ಚಿನಕುರುಳಿ | 05 ಜುಲೈ 2025, ಶನಿವಾರ

ಚುರುಮುರಿ | ಮೌಂಟನ್ ಮೀಟಿಂಗ್!

ಚುರುಮುರಿ | ಮೌಂಟನ್ ಮೀಟಿಂಗ್!
Last Updated 4 ಜುಲೈ 2025, 22:23 IST
ಚುರುಮುರಿ | ಮೌಂಟನ್ ಮೀಟಿಂಗ್!

ದಿನ ಭವಿಷ್ಯ | ಆತುರಗತಿಯಲ್ಲಿ ಓಡುವ ನಿಮ್ಮ ಯೋಚನೆಗೆ ಕಡಿವಾಣ ಹಾಕಿ

ದಿನ ಭವಿಷ್ಯ | ಆತುರಗತಿಯಲ್ಲಿ ಓಡುವ ನಿಮ್ಮ ಯೋಚನೆಗೆ ಕಡಿವಾಣ ಹಾಕಿ
Last Updated 5 ಜುಲೈ 2025, 0:12 IST
ದಿನ ಭವಿಷ್ಯ | ಆತುರಗತಿಯಲ್ಲಿ ಓಡುವ ನಿಮ್ಮ ಯೋಚನೆಗೆ ಕಡಿವಾಣ ಹಾಕಿ

ಹುಬ್ಬಳ್ಳಿ | ವೇಶ್ಯಾವಾಟಿಕೆ; ಮಹಿಳೆಯರ ರಕ್ಷಣೆ: ಸುರಂಗ ಮಾರ್ಗದ ಅಡಗುತಾಣ ಪತ್ತೆ

ಹೊಸೂರಿನ ಪಾರಿಜಾತ ರೆಸಿಡೆನ್ಸಿಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಶುಕ್ರವಾರ ಪೊಲೀಸರು ಮೈಸೂರಿನ ಒಡನಾಡಿ ಸಂಸ್ಥೆ ಸಹಯೋಗದಲ್ಲಿ ದಾಳಿ ನಡೆಸಿ, ಐವರು ವಿದೇಶಿ ಮಹಿಳೆಯರನ್ನು ರಕ್ಷಿಸಿದ್ದಾರೆ. ಹೋಟೆಲ್ ವ್ಯವಸ್ಥಾಪಕ, ಸಿಬ್ಬಂದಿ ಹಾಗೂ ಗ್ರಾಹಕ ಸೇರಿ ಐದು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
Last Updated 4 ಜುಲೈ 2025, 14:32 IST
ಹುಬ್ಬಳ್ಳಿ | ವೇಶ್ಯಾವಾಟಿಕೆ; ಮಹಿಳೆಯರ ರಕ್ಷಣೆ: ಸುರಂಗ ಮಾರ್ಗದ ಅಡಗುತಾಣ ಪತ್ತೆ

ಬಿಜೆಪಿಗೆ ದಕ್ಷಿಣದ ಮಹಿಳೆ ಸಾರಥ್ಯ?: ನಿರ್ಮಲಾ ಸೇರಿದಂತೆ ಮೂವರ ಹೆಸರು ಮುಂಚೂಣಿಗೆ

BJP National President: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಈ ಸಲ ಮಹಿಳಾ ನಾಯಕಿಯೊಬ್ಬರನ್ನು ನೇಮಿಸುವ ಸಂಭವ ಇದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿದಂತೆ ಮೂವರ ಹೆಸರು ಮುಂಚೂಣಿಗೆ ಬಂದಿದೆ.
Last Updated 5 ಜುಲೈ 2025, 0:43 IST
ಬಿಜೆಪಿಗೆ ದಕ್ಷಿಣದ ಮಹಿಳೆ ಸಾರಥ್ಯ?: ನಿರ್ಮಲಾ ಸೇರಿದಂತೆ ಮೂವರ ಹೆಸರು ಮುಂಚೂಣಿಗೆ

ಮಂಗಳೂರು: ಬಾಲೆಯ ಚಿಕಿತ್ಸೆಗೆ 15 ಗಂಟೆಯಲ್ಲಿ ₹75 ಲಕ್ಷ ಸಂಗ್ರಹ

ದೇವಸ್ಥಾನದ ಅರ್ಚಕ ರೊಬ್ಬರ ಐದು ವರ್ಷ ವಯಸ್ಸಿನ ಮಗುವಿಗೆ ಅಸ್ಥಿ ಮಜ್ಜೆ ಟ್ರಾನ್ಸ್‌ಪ್ಲಾಂಟ್‌ ಚಿಕಿತ್ಸೆಗಾಗಿ ಕೇವಲ 15 ಗಂಟೆಗಳಲ್ಲಿ ₹75 ಲಕ್ಷ ನೆರವು ಸಂಗ್ರಹಿಸುವ ಮೂಲಕ ಸಮಾಜ ಸೇವಕ ಬಂಟ್ವಾಳದ ಫಯಾಜ್‌ ಮಾಡೂರು ಹಾಗೂ ಅವರ ತಂಡ ಕರಾವಳಿಯ ಸೌಹಾರ್ದ ಪರಂಪರೆಗೆ ಸಾಕ್ಷಿ ಒದಗಿಸಿದೆ.
Last Updated 5 ಜುಲೈ 2025, 13:18 IST
ಮಂಗಳೂರು: ಬಾಲೆಯ ಚಿಕಿತ್ಸೆಗೆ 15 ಗಂಟೆಯಲ್ಲಿ ₹75 ಲಕ್ಷ ಸಂಗ್ರಹ

ಚಿನಕುರುಳಿ: 04 ಜುಲೈ 2025, ಶುಕ್ರವಾರ

ಚಿನಕುರುಳಿ: 04 ಜುಲೈ 2025, ಶುಕ್ರವಾರ
Last Updated 3 ಜುಲೈ 2025, 22:04 IST
ಚಿನಕುರುಳಿ: 04 ಜುಲೈ 2025, ಶುಕ್ರವಾರ
ADVERTISEMENT

ವಿಮಾನ ಹಾರಾಟಕ್ಕೂ ಮುನ್ನ ಕುಸಿದು ಬಿದ್ದ ಏರ್‌ ಇಂಡಿಯಾ ವಿಮಾನದ ಪೈಲಟ್

Air India pilot collapses: ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸಬೇಕಿದ್ದ ಏರ್‌ ಇಂಡಿಯಾ ವಿಮಾನದ ಪೈಲಟ್, ವಿಮಾನ ಹಾರಾಟ ಆರಂಭಿಸುವ ಮುನ್ನ ಕುಸಿದು ಬಿದ್ದಿದ್ದಾರೆ. ವಿಮಾನಯಾನ ಸಂಸ್ಥೆಯು ಬೇರೊಬ್ಬ ಪೈಲಟ್‌ಅನ್ನು ಕರೆಸಿ ವಿಮಾನ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 4 ಜುಲೈ 2025, 16:25 IST
ವಿಮಾನ ಹಾರಾಟಕ್ಕೂ ಮುನ್ನ ಕುಸಿದು ಬಿದ್ದ ಏರ್‌ ಇಂಡಿಯಾ ವಿಮಾನದ ಪೈಲಟ್

ರವಿಕುಮಾರ್ ಹೇಳಿಕೆಗೆ ನಕ್ಕ ಡಿಸಿಪಿ: ಸ್ಪಷ್ಟನೆ ಕೇಳಿದ ಸಿ.ಎಸ್‌

Political Controversy: ಶಾಲಿನಿ ರಜನೀಶ್ ವಿರುದ್ಧ ಎನ್. ರವಿಕುಮಾರ್ ಹೇಳಿಕೆಗೆ ಸಂಬಂಧಿಸಿದಂತೆ ವಿಡಿಯೊ ವೈರಲ್ ಆಗಿದ್ದು, ಡಿಸಿಪಿ ನಕ್ಕ ಘಟನೆಗೆ ಸಂಬಂಧಿಸಿ ಸ್ಪಷ್ಟನೆ ನೀಡಲಾಗಿದೆ.
Last Updated 4 ಜುಲೈ 2025, 16:01 IST
ರವಿಕುಮಾರ್ ಹೇಳಿಕೆಗೆ ನಕ್ಕ ಡಿಸಿಪಿ: ಸ್ಪಷ್ಟನೆ ಕೇಳಿದ ಸಿ.ಎಸ್‌

ಕನ್ನಡ ಅವಹೇಳನ: ಕಮಲ್‌ಗೆ ನಿರ್ಬಂಧ

Kamal Haasan Court Case: ಕನ್ನಡ ಭಾಷೆಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಬಾರದು ಎಂದು ನಟ ಕಮಲಹಾಸನ್ ಅವರಿಗೆ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯ ಆದೇಶಿಸಿದೆ.
Last Updated 4 ಜುಲೈ 2025, 16:09 IST
ಕನ್ನಡ ಅವಹೇಳನ: ಕಮಲ್‌ಗೆ ನಿರ್ಬಂಧ
ADVERTISEMENT
ADVERTISEMENT
ADVERTISEMENT