ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ: ಗುರುವಾರ, 30 ಅಕ್ಟೋಬರ್ 2025

ಚಿನಕುರುಳಿ: ಗುರುವಾರ, ಅಕ್ಟೋಬರ್ 30, 2025
Last Updated 29 ಅಕ್ಟೋಬರ್ 2025, 23:30 IST
ಚಿನಕುರುಳಿ: ಗುರುವಾರ, 30 ಅಕ್ಟೋಬರ್ 2025

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಘೋಷಣೆ: ಪಟ್ಟಿ ಇಲ್ಲಿದೆ..

2025 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂದು ಪ್ರಕಟಿಸಿದೆ.12 ಮಂದಿ‌ ಮಹಿಳೆಯರಿಗೆ ಈ ಬಾರಿ ಪ್ರಶಸ್ತಿ ಗೌರವ..
Last Updated 30 ಅಕ್ಟೋಬರ್ 2025, 12:32 IST
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಘೋಷಣೆ: ಪಟ್ಟಿ ಇಲ್ಲಿದೆ..

ಚುರುಮುರಿ: ‘ಮಕ್ಕಳ’ ದಿನಾಚರಣೆ!

Political Satire: ಮಕ್ಕಳ ದಿನಾಚರಣೆ ಕುರಿತು ಸಭೆ ಸೇರಿದ ರಾಜಕೀಯ ಧುರೀಣರು ತಮ್ಮ ಮಕ್ಕಳ ರಾಜಕೀಯ ಭವಿಷ್ಯವನ್ನೇ ಪ್ರಮುಖ ಎಜೆಂಡಾ ಮಾಡಿಕೊಂಡಿರುವ ವ್ಯಂಗ್ಯಾತ್ಮಕ ಚರ್ಚೆಯು ರಾಜಕೀಯ ಕುಟುಕು ತೋರಿಸುತ್ತದೆ.
Last Updated 29 ಅಕ್ಟೋಬರ್ 2025, 23:30 IST
ಚುರುಮುರಿ: ‘ಮಕ್ಕಳ’ ದಿನಾಚರಣೆ!

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಹಿನ್ನೆಲೆ; ಅರ್ಜಿ ಕರೆಯದೇ 70 ಸಾಧಕರಿಗೆ ಗೌರವ

Rajyotsava Recipients: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಬಾರಿ ಅರ್ಜಿ ಕರೆಯದೇ 70 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ. ಸಾಹಿತ್ಯ, ಜಾನಪದ, ಕಲೆ, ವೈದ್ಯಕೀಯ, ವಿಜ್ಞಾನ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳ ಸಾಧಕರಿಗೆ ಗೌರವ ಲಭಿಸಿದೆ.
Last Updated 30 ಅಕ್ಟೋಬರ್ 2025, 20:23 IST
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಹಿನ್ನೆಲೆ; ಅರ್ಜಿ ಕರೆಯದೇ 70 ಸಾಧಕರಿಗೆ ಗೌರವ

ತುಳಸಿ ಹಬ್ಬ ಎಂದು, ಪೂಜೆಗೆ ಸೂಕ್ತ ಸಮಯ ಯಾವುದು? ಇಲ್ಲಿದೆ ಮಾಹಿತಿ

Tulasi Festival: ನವೆಂಬರ್ 2ರಂದು ಆಚರಿಸಲಿರುವ ತುಳಸಿ ಹಬ್ಬದ ದಿನ ಬೆಳಗ್ಗೆ 5 ರಿಂದ 5.48ರ ನಡುವೆ ಅಥವಾ ಸಂಜೆ 6.40 ರಿಂದ 8.40ರ ನಡುವೆ ಪೂಜೆ ಸಲ್ಲಿಸುವುದು ಶುಭಕರ. ತುಳಸಿ ಪೂಜೆಯ ವಿಧಾನ ಹಾಗೂ ನೈವೇದ್ಯದ ವಿವರ ಇಲ್ಲಿದೆ.
Last Updated 29 ಅಕ್ಟೋಬರ್ 2025, 1:10 IST
ತುಳಸಿ ಹಬ್ಬ ಎಂದು, ಪೂಜೆಗೆ ಸೂಕ್ತ ಸಮಯ ಯಾವುದು? ಇಲ್ಲಿದೆ ಮಾಹಿತಿ

Womens World Cup: ಜೆಮಿಮಾ ಶತಕ; ಆಸೀಸ್ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ಭಾರತ

ಫೇವರಿಟ್‌ ಆಸ್ಟ್ರೇಲಿಯಾ ಒಡ್ಡಿದ 339 ರನ್‌ಗಳ ದೊಡ್ಡ ಮೊತ್ತವನ್ನು ಸೇರಿಗೆ ಸವ್ವಾಸೇರು ಎನ್ನುವಂತೆ ಬೆನ್ನಟ್ಟಿದ ಭಾರತ ತಂಡದವರು ಐದು ವಿಕೆಟ್‌ಗಳಿಂದ ಗೆದ್ದು ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್ ತಲುಪಿದರು.
Last Updated 31 ಅಕ್ಟೋಬರ್ 2025, 1:34 IST
Womens World Cup: ಜೆಮಿಮಾ ಶತಕ; ಆಸೀಸ್ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ಭಾರತ

ಪುನೀತ್ ರಾಜಕುಮಾರ್‌ಗೂ, ಕಾಫಿನಾಡಿಗೂ ವಿಶೇಷ ನಂಟು: ಇಲ್ಲಿವೆ ಚಿತ್ರಗಳು

Kannada Actor: ನಟ ಪುನೀತ್ ರಾಜಕುಮಾರ್‌ ಅವರು ಚಿಕ್ಕಮಗಳೂರಿನ ಕಾಫಿನಾಡಿಗೆ ವಿಶೇಷ ನಂಟು ಹೊಂದಿದ್ದರು. ಸಿನಿಮಾ ಚಿತ್ರೀಕರಣ, ರಾಮೇಶ್ವರ ದೇವಸ್ಥಾನಕ್ಕೆ ಭೇಟಿಗಳು ಹಾಗೂ ಕುಟುಂಬದ ಸಂಬಂಧಗಳ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದಾರೆ.
Last Updated 29 ಅಕ್ಟೋಬರ್ 2025, 11:07 IST
ಪುನೀತ್ ರಾಜಕುಮಾರ್‌ಗೂ, ಕಾಫಿನಾಡಿಗೂ ವಿಶೇಷ ನಂಟು: ಇಲ್ಲಿವೆ ಚಿತ್ರಗಳು
err
ADVERTISEMENT

ನ.10ರವರೆಗೆ ಆನ್‌ಲೈನ್‌ನಲ್ಲಿ ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ

Karnataka Online Survey: ಹಿಂದುಳಿದ ವರ್ಗಗಳ ಆಯೋಗವು ಜಾತಿವಾರು ಸಮೀಕ್ಷೆಗೆ ನವೆಂಬರ್ 10ರವರೆಗೆ ಆನ್‌ಲೈನ್‌ ಮೂಲಕ ಮಾಹಿತಿ ನೀಡಲು ಅವಕಾಶ ನೀಡಿದೆ. ಸಾರ್ವಜನಿಕರು ಪೋರ್ಟಲ್‌ನಲ್ಲಿ ತಮ್ಮ ವಿವರಗಳನ್ನು ದಾಖಲಿಸಬಹುದು.
Last Updated 30 ಅಕ್ಟೋಬರ್ 2025, 14:12 IST
ನ.10ರವರೆಗೆ ಆನ್‌ಲೈನ್‌ನಲ್ಲಿ ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ

ತುಳಸಿ ಹಬ್ಬ: ಪುರಾಣದ ಕಥೆಯಲ್ಲಿದೆ ಈ ಹಬ್ಬದ ಮಹತ್ವ

Tulsi Puja: ತುಳಸಿಯನ್ನು ಪೂಜಿಸುವುದರಿಂದ ಇಷ್ಟಾರ್ಥ ಸಿದ್ದಿಯಾಗುತ್ತೆ ಎಂಬ ನಂಬಿಕೆ ಇದೆ. ಅಕ್ಟೋಬರ್‌ 2ರಂದು ತುಳಸಿ ಹಬ್ಬವಿದ್ದು, ಅದರ ಹಿಂದಿರುವ ಪುರಾಣ ಕಥೆಗಳ ಮಹತ್ವವನ್ನು ಜ್ಯೋತಿಷಿ ಎಲ್‌. ವಿವೇಕಾನಂದ ಆಚಾರ್ಯ ವಿವರಿಸಿದ್ದಾರೆ.
Last Updated 30 ಅಕ್ಟೋಬರ್ 2025, 6:18 IST
ತುಳಸಿ ಹಬ್ಬ: ಪುರಾಣದ ಕಥೆಯಲ್ಲಿದೆ ಈ ಹಬ್ಬದ ಮಹತ್ವ

ಚಿತ್ತಾಪುರ RSS ಪಥಸಂಚಲನ: ಪ್ರತಿವಾದಿಯಾಗಿ ಕೇಂದ್ರ ಗೃಹಸಚಿವಾಲಯ ಸೇರ್ಪಡೆಗೆ ಅರ್ಜಿ

RSS March: ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನವೆಂಬರ್ 2ಕ್ಕೆ ನಡೆಯಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನ ಪ್ರಕರಣದಲ್ಲಿ ಕೇಂದ್ರ ಗೃಹ ಸಚಿವಾಲಯವನ್ನೂ ಪ್ರತಿವಾದಿಯಾಗಿ ಸೇರಿಸಲು ಅರ್ಜಿದಾರರು ಮನವಿ ಮಾಡಿದ್ದಾರೆ.
Last Updated 30 ಅಕ್ಟೋಬರ್ 2025, 8:13 IST
ಚಿತ್ತಾಪುರ RSS ಪಥಸಂಚಲನ: ಪ್ರತಿವಾದಿಯಾಗಿ ಕೇಂದ್ರ ಗೃಹಸಚಿವಾಲಯ ಸೇರ್ಪಡೆಗೆ ಅರ್ಜಿ
ADVERTISEMENT
ADVERTISEMENT
ADVERTISEMENT