ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಉಡುಪಿ: 28 ನಕ್ಸಲ್‌ ಪ್ರಕರಣ ವಿಲೇವಾರಿ

Udupi Naxal Review: ಉಡುಪಿ ಜಿಲ್ಲೆಯ 68 ನಕ್ಸಲ್‌ ಪ್ರಕರಣಗಳಲ್ಲಿ 28 ಪ್ರಕರಣಗಳು ವಿಲೇವಾರಿ ಆಗಿದ್ದು, 39 ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿವೆ ಎಂದು ಎಸ್‌ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
Last Updated 23 ಡಿಸೆಂಬರ್ 2025, 1:04 IST
ಉಡುಪಿ: 28 ನಕ್ಸಲ್‌ ಪ್ರಕರಣ ವಿಲೇವಾರಿ

ಬೆಂಗಳೂರಿನ ‘ಸಾಯ್‌’ನಲ್ಲಿ ಸರ್ವಋತು ಹಾಕಿ ಟರ್ಫ್: ಸಚಿವ ಮಾಂಡವೀಯ

SAI Bengaluru Upgrade: ಸಾಯ್‌ ಕೇಂದ್ರದಲ್ಲಿ ಪಾಲಿಗ್ರಾಸ್ ಪ್ಯಾರಿಸ್ ಗ್ರೀನ್‌ ಟೆಕ್ನಾಲಜಿಯುಳ್ಳ ಝೀರೋ ಹಾಕಿ ಟರ್ಫ್ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಇದು ಕ್ರೀಡಾಪಟುಗಳಿಗೆ ಉತ್ತಮ ಮೂಲಸೌಕರ್ಯ ಒದಗಿಸಲಿದೆ.
Last Updated 23 ಡಿಸೆಂಬರ್ 2025, 0:43 IST
ಬೆಂಗಳೂರಿನ ‘ಸಾಯ್‌’ನಲ್ಲಿ ಸರ್ವಋತು ಹಾಕಿ ಟರ್ಫ್: ಸಚಿವ ಮಾಂಡವೀಯ

ಮಹಿಳಾ ಕ್ರಿಕೆಟ್: ಭಾರತ ತಂಡಕ್ಕೆ ಫೀಲ್ಡಿಂಗ್ ಸುಧಾರಣೆ ಸವಾಲು

ಶ್ರೀಲಂಕಾ ಎದುರು ಮತ್ತೊಂದು ಗೆಲುವಿನತ್ತ ಹರ್ಮನ್ ಪಡೆ ಚಿತ್ತ
Last Updated 23 ಡಿಸೆಂಬರ್ 2025, 0:37 IST
ಮಹಿಳಾ ಕ್ರಿಕೆಟ್: ಭಾರತ ತಂಡಕ್ಕೆ ಫೀಲ್ಡಿಂಗ್ ಸುಧಾರಣೆ ಸವಾಲು

ಕಿವೀಸ್‌ ಮಡಿಲಿಗೆ ಟೆಸ್ಟ್‌ ಸರಣಿ

ಜೇಕಬ್‌ಗೆ ಐದು ವಿಕೆಟ್‌ ಗೊಂಚಲು: ವಿಂಡೀಸ್‌ಗೆ ನಿರಾಸೆ
Last Updated 23 ಡಿಸೆಂಬರ್ 2025, 0:37 IST
ಕಿವೀಸ್‌ ಮಡಿಲಿಗೆ ಟೆಸ್ಟ್‌ ಸರಣಿ

ಆರೋಗ್ಯ: ರೋಗನಿರೋಧ ಶಕ್ತಿ ಎಂಬ 'ಆಂತರಿಕ ಸೈನ್ಯ'

Immune System Strength: ‘ನಿಮಗೆ ಇಮ್ಯುನಿಟಿ ಕೊರತೆಯಿದೆ. ನೀವು ಸರಿಯಾಗಿ ಊಟ ಮಾಡಬೇಕು. ದಿನವೂ ವ್ಯಾಯಾಮ ಮಾಡಬೇಕು. ಇಲ್ಲವಾದರೆ ಹೀಗೆಯೇ ಪದೇ ಪದೇ ಕಾಯಿಲೆ ಬೀಳುತ್ತೀರಿ’ – ಎಂದು ವೈದ್ಯರು ಎಚ್ಚರಿಸುವುದು ಹೊಸತಲ್ಲ. ಅದರಲ್ಲೂ ವೃದ್ಧರಿಗೆ
Last Updated 23 ಡಿಸೆಂಬರ್ 2025, 0:30 IST
ಆರೋಗ್ಯ: ರೋಗನಿರೋಧ ಶಕ್ತಿ ಎಂಬ 'ಆಂತರಿಕ ಸೈನ್ಯ'

ಅಂಧರ ಕ್ರಿಕೆಟ್‌; ಕರ್ನಾಟಕ ತಂಡಕ್ಕೆ ಜಯ

Nagesh Trophy: ಭಾಸ್ಕರ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡವು ಮಹಾರಾಷ್ಟ್ರ ವಿರುದ್ಧ 8 ವಿಕೆಟ್‌ಗಳಿಂದ ಗೆಲುವು ಸಾಧಿಸಿ ಅಂಧರ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಆರಂಭ ನೀಡಿದೆ.
Last Updated 23 ಡಿಸೆಂಬರ್ 2025, 0:29 IST
ಅಂಧರ ಕ್ರಿಕೆಟ್‌; ಕರ್ನಾಟಕ ತಂಡಕ್ಕೆ ಜಯ

ವಿಮಾನದೊಳಗಿನ ಸೌಲಭ್ಯ ಈಗ ಫ್ಲೈಬಸ್‌ನಲ್ಲೂ ಲಭ್ಯ

ಬಸ್‌ ಒಳಗೆ ಶೌಚಾಲಯದ ವ್ಯವಸ್ಥೆ l ಪ್ರಯಾಣದ ವೇಳೆ ಲಘು ಉಪಾಹಾರ ವಿತರಣೆ
Last Updated 23 ಡಿಸೆಂಬರ್ 2025, 0:09 IST
ವಿಮಾನದೊಳಗಿನ ಸೌಲಭ್ಯ ಈಗ ಫ್ಲೈಬಸ್‌ನಲ್ಲೂ ಲಭ್ಯ
ADVERTISEMENT

ಅಂಧರ ಸಾಹಿತ್ಯ ಸಮ್ಮೇಳನ 27ಕ್ಕೆ

Blind Writers Karnataka: ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ತಿನಿಂದ ಎಚ್‌ಎಸ್‌ಆರ್ ಬಡಾವಣೆಯ ಸಮರ್ಥನಂ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಅಂಧರ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
Last Updated 23 ಡಿಸೆಂಬರ್ 2025, 0:03 IST
ಅಂಧರ ಸಾಹಿತ್ಯ ಸಮ್ಮೇಳನ 27ಕ್ಕೆ

ಬಿಎಸ್‌ಡಬ್ಲ್ಯುಎಂಎಲ್‌ ಜಾಗದಲ್ಲಿ ಶೆಡ್‌ಗಳು ನೆಲಸಮ: ಸಂಕಷ್ಟ

Forced Eviction Tragedy: ಯಲಹಂಕದ ಬಿಎಸ್‌ಡಬ್ಲ್ಯುಎಂಎಲ್‌ ಜಾಗದಲ್ಲಿ ಶೆಡ್‌ಗಳನ್ನು ತೆರವುಗೊಳಿಸಿದ ಪರಿಣಾಮ 500ಕ್ಕೂ ಹೆಚ್ಚು ಕುಟುಂಬಗಳು ಮನೆ ಕಳೆದುಕೊಂಡು ಚಳಿ, ಬಿಸಿಲು, ಧೂಳಿನಲ್ಲಿ ಬದುಕಾಟ ನಡೆಸುತ್ತಿದ್ದಾರೆ.
Last Updated 22 ಡಿಸೆಂಬರ್ 2025, 23:57 IST
ಬಿಎಸ್‌ಡಬ್ಲ್ಯುಎಂಎಲ್‌ ಜಾಗದಲ್ಲಿ ಶೆಡ್‌ಗಳು ನೆಲಸಮ: ಸಂಕಷ್ಟ

ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ: ನ್ಯಾಯಾಧೀಶರ ಸಹಿಯೇ ನಕಲು!

Forgery Case Anekal: ಆನೇಕಲ್ ತಾಲ್ಲೂಕಿನ ಚಿಂತಲಮಡಿವಾಳ ಗ್ರಾಮದಲ್ಲಿ 14 ಗುಂಟೆ ಜಮೀನನ್ನು ನಕಲಿ ದಾಖಲೆ ಹಾಗೂ ನ್ಯಾಯಾಧೀಶರ ಸಹಿಯನ್ನೇ ನಕಲು ಮಾಡಿ ಕಬಳಿಸಿದ ಆರೋಪದ ಮೇಲೆ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Last Updated 22 ಡಿಸೆಂಬರ್ 2025, 23:55 IST
ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ: ನ್ಯಾಯಾಧೀಶರ ಸಹಿಯೇ ನಕಲು!
ADVERTISEMENT
ADVERTISEMENT
ADVERTISEMENT