ಸಿಸಿಬಿಯ ಎಸಿಪಿ ಲಿಂಗಪ್ಪ ಅವರು ಈ ಕಾರ್ಯಾಚರಣೆ ನಡೆಸಲು ಸೂಚಿಸಿದ್ದರು. ಸಿಸಿಬಿ ಇನ್ಸ್ಪೆಕ್ಟರ್ ಮಲ್ಲೇಶ್ ಜತೆಗೆ ಲಷ್ಕರ್ ಇನ್ಸ್ಪೆಕ್ಟರ್ ಮುನಿಯಪ್ಪ, ಎಸ್ಐ ಪೂಜಾ ಹತ್ತರಕಿ ಹಾಗೂ ಸಿಬ್ಬಂದಿಯಾದ ಜೋಸೆಫ್ನರೋನ, ಪುರುಷೋತ್ತಮ, ಅರುಣ್ಕುಮಾರ್, ರಘು, ಮಹದೇವಸ್ವಾಮಿ, ಪರಶಿವಮೂರ್ತಿ, ಲಿಂಗರಾಜು, ಆದಂ, ಲೋಕೇಶ್, ಪ್ರದೀಪ, ಕಾಳಪ್ಪ, ಶ್ರೀನಿವಾಸ್, ಶಿವರಾಜು, ರಾಜಶ್ರೀ ಜಾಲವಾದಿ, ಮಂಜುಳಾ, ಮಂಗಳಮ್ಮ ಇದ್ದರು.