‘ಹೃದ್ರೋಗಿಗಳು, ಮಧುಮೇಹಿಗಳನ್ನು ಡಾ. ಯೋಗಣ್ಣ ಅವರು ಆಪ್ತಸಮಾಲೋಚನೆ ಮಾಡುತ್ತಾರೆ. ಆ ವೇಳೆ ರೋಗಿಗಳು ಕೇಳಿದ ಪ್ರಶ್ನೆಗಳು, ಅದಕ್ಕೆ ಸಂಬಂಧಿಸಿದ ಉತ್ತರವನ್ನು ದಾಖಲಿಸಿದ್ದಾರೆ. ಸರಳ, ಲವಲವಿಕೆಯಿಂದ ಕೂಡಿರುವ ಬರವಣಿಗೆ ಓದಿಸಿಕೊಂಡು ಹೋಗುವ ಗುಣವಿದೆ. ಚಿತ್ರಗಳನ್ನೂ ಬಳಸಿಕೊಂಡಿದ್ದಾರೆ. ಎಲ್ಲರ ಮನೆಯಲ್ಲೂ ಇರಬೇಕಾದ ಕೃತಿಯಿದು’ ಎಂದರು.