ಸಂಘದ ಪದಾಧಿಕಾರಿಗಳು: ಅಧ್ಯಕ್ಷ–ಎ.ಪಿ.ಚಂದ್ರಶೇಖರ್, ಉಪಾಧ್ಯಕ್ಷ–ಎನ್.ಚಾಂದಿನಿ, ಕಾರ್ಯದರ್ಶಿ–ವೈರಮುಡಿ, ಸಹ ಕಾರ್ಯದರ್ಶಿ–ಪಿ.ಬಿ.ಅನಿಲ್ ಕುಮಾರ್, ಖಜಾಂಚಿ–ಡಾ.ಲಕ್ಷ್ಮಣಸಿಂಗ್ ಆರ್.ರಾಥೋಡ್, ನಿರ್ದೇಶಕರಾಗಿ ರೇವಣ್ಣ, ಎಚ್.ಎಸ್.ವಿನಯ, ಎಸ್.ಎಸ್.ಮಲ್ಲಿಕಾರ್ಜುನ, ಎಂ.ಎಸ್.ಧರ್ಮೇಶ್, ಕೆ.ಶ್ವೇತಾ, ಎಂ.ಪಿ.ಹರಿದತ್, ಹರೀಶ್ ಗಂಗಾಧರ ಹೆಗಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.