‘ಮಾನವ ಮಾಡಿದ ತಪ್ಪುಗಳಿಗೆ ಸೃಷ್ಟಿ ನೀಡಿದ ಪಾಠ ಇದಾಗಿರಬಹುದೆಂದು ಹೇಳಲಾಗುತ್ತದೆ. ಇನ್ನಾದರೂ ಮನುಷ್ಯ ತನ್ನ ಬುದ್ಧಿಗೆ ಮೆತ್ತಿರುವ ಅಹಂ ಎಂಬ ಪಾಪದ ಕಣವನ್ನು ದೂರು ಸರಿಸಿ, ಜನ್ಮ ಸಾರ್ಥಕ ಪಡಿಸಿಕೊಳ್ಳಬೇಕಿದೆ. ಮಾನವ ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೆ ಎಲ್ಲರೂ ಮನುಷ್ಯರು ಎನಿಸಿಕೊಳ್ಳಲು ಸಾಧ್ಯವಿಲ್ಲ. ಧರ್ಮ, ಕರ್ಮ ಹಾಗೂ ಅಧ್ಯಾತ್ಮಗಳನ್ನು ಸರಿಯಾಗಿ ಅನುಸರಿಸಿದಾಗಷ್ಟೇ ಪರಿಪೂರ್ಣ ಮನುಷ್ಯರೆನಿಸಿಕೊಳ್ಳಲು ಸಾಧ್ಯ’ ಎಂದು ತಿಳಿಸಿದ್ದಾರೆ.